ADVERTISEMENT

FB Premiere | ಲೋಕಕೆ ಅನ್ನವ ನೀಡುವ ರೈತ: ದನಿ ಪಿಚ್ಚಳ್ಳಿ ಶ್ರೀನಿವಾಸ್

​ಪ್ರಜಾವಾಣಿ ವಾರ್ತೆ
Published 26 ಜನವರಿ 2021, 13:33 IST
Last Updated 26 ಜನವರಿ 2021, 13:33 IST
ಪಿಚ್ಚಳ್ಳಿ ಶ್ರೀನಿವಾಸ್
ಪಿಚ್ಚಳ್ಳಿ ಶ್ರೀನಿವಾಸ್   

ಕುವೆಂಪು, ದೊಡ್ಡರಂಗೇಗೌಡ, ಸಿದ್ದಲಿಂಗಯ್ಯ, ರಾಮಯ್ಯ, ಸತೀಶ್‌ ಕುಲಕರ್ಣಿ, ಅಲ್ಲಗಿರಿ ರಾಜು ಇವರ ಕಾವ್ಯದ ಸಾಲುಗಳಿಗೆ ಪಿಚ್ಚಳ್ಳಿ ಶ್ರೀನಿವಾಸ್ ದನಿಗೂಡಿಸಿದ್ದಾರೆ.

ಚುಕ್ಕಿ ನಂಜುಂಡಸ್ವಾಮಿ, ಕೋಡಿಹಳ್ಳಿ ಚಂದ್ರಶೇಖರ್, ಎಚ್‌.ಕೆ.ಸ್ವಾಮಿ ಅವರ ಸಂದೇಶವು ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT