ಸೋಮವಾರ, 23 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಚಿಕ್ಕಮಗಳೂರು

ADVERTISEMENT

ಚಿಕ್ಕಮಗಳೂರು | ಕಾಡಾನೆ ದಾಳಿಗೆ ಮಹಿಳೆ ಬಲಿ: ದಿನವಿಡಿ ರಸ್ತೆ ತಡೆ

ಶಾಸಕರು, ಅಧಿಕಾರಿಗಳಿಗೂ ತಟ್ಟಿದ ಪ್ರತಿಭಟನೆಯ ಬಿಸಿ
Last Updated 22 ಫೆಬ್ರುವರಿ 2026, 19:25 IST
ಚಿಕ್ಕಮಗಳೂರು | ಕಾಡಾನೆ ದಾಳಿಗೆ ಮಹಿಳೆ ಬಲಿ: ದಿನವಿಡಿ ರಸ್ತೆ ತಡೆ

ಕೂಡ್ಲಿಗಿ: ಚಿಕ್ಕಮಗಳೂರಿನಲ್ಲಿ ಆನೆ ತುಳಿತಕ್ಕೆ ಕಾಮಯ್ಯನಹಟ್ಟಿ ಮಹಿಳೆ ಬಲಿ

Kudligi Woman Death: ತಾಲ್ಲೂಕಿನ ಗೆದ್ದಲಗಟ್ಟೆ ಕಾಮಯ್ಯನಹಟ್ಟಿ ಗ್ರಾಮದ ಬಿ. ಬೋರಮ್ಮ(45) ಎಂಬ ಮಹಿಳೆ ಚಿಕ್ಕಮಗಳೂರು ತಾಲ್ಲೂಕಿನ ಕಾಫಿ ಎಷ್ಟೇಟ್ ಒಂದರಲ್ಲಿ ಕೆಲಸ ಮಾಡುತ್ತಿದ್ದಾಗ ಆನೆ ತುಳಿತದಿಂದ ಭಾನುವಾರ ಮೃತಪಟ್ಟಿದ್ದಾರೆ.
Last Updated 22 ಫೆಬ್ರುವರಿ 2026, 8:32 IST
ಕೂಡ್ಲಿಗಿ: ಚಿಕ್ಕಮಗಳೂರಿನಲ್ಲಿ ಆನೆ ತುಳಿತಕ್ಕೆ ಕಾಮಯ್ಯನಹಟ್ಟಿ ಮಹಿಳೆ ಬಲಿ

ಚಿಕ್ಕಮಗಳೂರು: ಕಾಡಾನೆ ದಾಳಿಗೆ ಕಾರ್ಮಿಕ ಮಹಿಳೆ ಬಲಿ- ಶವ ಇಟ್ಟು ಪ್ರತಿಭಟನೆ

Chikkamagaluru Elephant Menace: ತಾಲ್ಲೂಕಿನ ಹುಣಸೇಹಳ್ಳಿ ಸಮೀಪದ ಹ್ಯಾರಂಬಿಪುರ ಗ್ರಾಮದಲ್ಲಿ ಕಾಡಾನೆ ದಾಳಿಗೆ ಹಾವೇರಿ ಜಿಲ್ಲೆಯ ಕಾರ್ಮಿಕ ಮಹಿಳೆ ಬಲಿಯಾಗಿದ್ದಾರೆ. ವಾರದಲ್ಲಿ ಇಬ್ಬರು ಕಾರ್ಮಿಕರು ಮೃತಪಟ್ಟಿರುವುದರಿಂದ ಆಕ್ರೋಶಗೊಂಡಿರುವ ಸ್ಥಳೀಯರು ಪ್ರತಿಭಟನೆ ನಡೆಸುತ್ತಿದ್ದಾರೆ.
Last Updated 22 ಫೆಬ್ರುವರಿ 2026, 6:43 IST
ಚಿಕ್ಕಮಗಳೂರು: ಕಾಡಾನೆ ದಾಳಿಗೆ ಕಾರ್ಮಿಕ ಮಹಿಳೆ ಬಲಿ- ಶವ ಇಟ್ಟು ಪ್ರತಿಭಟನೆ

ನಕಲಿ ದಾಖಲೆ ಸೃಷ್ಟಿಸಿ ದಲಿತರ ಭೂ ಕಬಳಿಕೆ: ಆರೋಪ

Balehonnur News: ಪಟ್ಟಣದ ಬಿ. ಕಣಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ದಲಿತರಿಗೆ ಮಂಜೂರಾಗಿದ್ದ ಜಮೀನನ್ನು ಪ್ರಭಾವಿಗಳು ನಕಲಿ ದಾಖಲೆ ಸೃಷ್ಟಿಸಿ ಕಬಳಿಸಿದ್ದಾರೆ ಎಂದು ದಸಂಸ ಮುಖಂಡ ಎಚ್.ಎಂ. ಶಿವಣ್ಣ ಆರೋಪಿಸಿದ್ದಾರೆ.
Last Updated 22 ಫೆಬ್ರುವರಿ 2026, 2:22 IST
ನಕಲಿ ದಾಖಲೆ ಸೃಷ್ಟಿಸಿ ದಲಿತರ ಭೂ ಕಬಳಿಕೆ: ಆರೋಪ

ಕಡೂರು: ಮನೆಗೆ ನುಗ್ಗಿ ನಗ, ನಗದು ಕಳವು

Kadur Theft Case: ಪಟ್ಟಣದ ಕೋಟೆ ಬಡಾವಣೆಯ ಅರಸು ಮಕ್ಕಳ ಬೀದಿಯಲ್ಲಿರುವ, ವಿಜಯಕುಮಾರ್‌ ಎಂಬುವರ ಮನೆಗೆ ನುಗ್ಗಿದ ಕಳ್ಳರು ಬೀರುವಿನಲ್ಲಿದ್ದ ಚಿನ್ನದ ಆಭರಣ, ಹಣವನ್ನು ಕಳವು ಮಾಡಿದ್ದಾರೆ. ವಿಜಯಕುಮಾರ್‌ ಅವರು ಪಟ್ಟಣದ ಜೆ.ಪಿ. ಲಾಡ್ಜ್‌ ಹಿಂಭಾಗದ ಮನೆಯಲ್ಲಿ
Last Updated 22 ಫೆಬ್ರುವರಿ 2026, 2:17 IST
ಕಡೂರು: ಮನೆಗೆ ನುಗ್ಗಿ ನಗ, ನಗದು ಕಳವು

ಅಕ್ರಮವಾಗಿ ಜೆಸಿಬಿ ಹರಾಜು: ಕ್ರಮಕ್ಕೆ ಒತ್ತಾಯ

JCB Auction Dispute: ಸಾಲದ ಕಂತು ಪಾವತಿಸಿಲ್ಲ ಎಂಬ ಕಾರಣಕ್ಕೆ ನೋಟಿಸ್ ನೀಡದೆ ಜೆಸಿಬಿ ವಶಕ್ಕೆ ಪಡೆದು ಹರಾಜು ಮಾಡಲಾಗಿದೆ. ಇದರಿಂದ ರೈತನಿಗೆ ಅನ್ಯಾಯವಾಗಿದೆ ಎಂದು ರೈತ ಸಂಘದ ಮುಖಂಡ ಗುರುಶಾಂತಪ್ಪ ಹೇಳಿದರು. ತಾಲ್ಲೂಕಿನ ಗೌಡನಹಳ್ಳಿ ವಾಸಿ ಮಂಜುನಾಥ್ ಅವರು ಜೆಸಿಬಿ ಕೊಳ್ಳುವ
Last Updated 22 ಫೆಬ್ರುವರಿ 2026, 2:14 IST
ಅಕ್ರಮವಾಗಿ ಜೆಸಿಬಿ ಹರಾಜು: ಕ್ರಮಕ್ಕೆ ಒತ್ತಾಯ

ಕನ್ನಡ ಭಾಷೆ ಉಳಿಯದಿದ್ದರೆ ಕನ್ನಡ ನಾಡೂ ಉಳಿಯದು

ತಾಲ್ಲೂಕು 10ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ: ಮುನಿರಾಜ್ ರೆಂಜಾಳ
Last Updated 22 ಫೆಬ್ರುವರಿ 2026, 2:14 IST
ಕನ್ನಡ ಭಾಷೆ ಉಳಿಯದಿದ್ದರೆ ಕನ್ನಡ ನಾಡೂ ಉಳಿಯದು
ADVERTISEMENT

ಕಲ್ಲೆಸದ ಪ್ರಕರಣಕ್ಕೂ ವಿಶ್ವ ಹಿಂದೂ ಪರಿಷತ್ತಿಗೂ ಸಂಬಂಧವಿಲ್ಲ: ಟಿ.ರಂಗನಾಥ್

Chikkamagaluru News: ವಿಜಯಪುರ ಬಡಾವಣೆಯ ಮನೆ ಮೇಲೆ ಕಲ್ಲೆಸೆದ ಪ್ರಕರಣಕ್ಕೂ ವಿಶ್ವ ಹಿಂದೂ ಪರಿಷತ್ತಿಗೂ ಸಂಬಂಧವಿಲ್ಲ ಎಂದು ಜಿಲ್ಲಾ ಕಾರ್ಯದರ್ಶಿ ಟಿ.ರಂಗನಾಥ್ ತಿಳಿಸಿದ್ದಾರೆ. ಎಸ್‌ಡಿಪಿಐ ಆರೋಪಗಳನ್ನು ಅವರು ನಿರಾಕರಿಸಿದ್ದಾರೆ.
Last Updated 22 ಫೆಬ್ರುವರಿ 2026, 2:14 IST
ಕಲ್ಲೆಸದ ಪ್ರಕರಣಕ್ಕೂ ವಿಶ್ವ ಹಿಂದೂ ಪರಿಷತ್ತಿಗೂ ಸಂಬಂಧವಿಲ್ಲ: ಟಿ.ರಂಗನಾಥ್

ಮೈಸೂರು ವಿಭಾಗೀಯ ಮಟ್ಟದ ನಾಟಕೋತ್ಸವ

Chikkamagaluru News: ಕಲ್ಯಾಣ ನಗರದ ಬಸವತತ್ವ ಪೀಠದಲ್ಲಿ ಫೆ. 24ರಿಂದ 26ರವರೆಗೆ ಮೂರು ದಿನಗಳ ಮೈಸೂರು ವಿಭಾಗೀಯ ಮಟ್ಟದ ನಾಟಕೋತ್ಸವ ನಡೆಯಲಿದೆ ಎಂದು ನಾಟಕ ಅಕಾಡೆಮಿ ಸದಸ್ಯೆ ಮಮತಾ ಅರಸೀಕೆರೆ ತಿಳಿಸಿದ್ದಾರೆ.
Last Updated 22 ಫೆಬ್ರುವರಿ 2026, 2:12 IST
ಮೈಸೂರು ವಿಭಾಗೀಯ ಮಟ್ಟದ ನಾಟಕೋತ್ಸವ

ಖರೀದಿ ಕೇಂದ್ರಗಳಲ್ಲಿ ರೈತರಿಗೆ ತೊಂದರೆಯಾದರೆ ಕಠಿಣ ಕ್ರಮ: ಶಾಸಕ

ರಾಗಿ, ಭತ್ತ, ಸಾಮೆ ಮತ್ತು ನವಣೆ ಬೆಳೆಗಳ ಖರೀದಿ ಕೇಂದ್ರ ಉದ್ಘಾಟನೆ
Last Updated 21 ಫೆಬ್ರುವರಿ 2026, 6:52 IST
ಖರೀದಿ ಕೇಂದ್ರಗಳಲ್ಲಿ ರೈತರಿಗೆ ತೊಂದರೆಯಾದರೆ ಕಠಿಣ ಕ್ರಮ: ಶಾಸಕ
ADVERTISEMENT
ADVERTISEMENT
ADVERTISEMENT