ADVERTISEMENT

ರಾಮನಗರದಲ್ಲಿ ತುಂತುರು ಮಳೆ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2018, 10:34 IST
Last Updated 15 ಮಾರ್ಚ್ 2018, 10:34 IST

ರಾಮನಗರ: ನಗರ ಹಾಗೂ ಸುತ್ತಮುತ್ತ ಬುಧವಾರ ಸಂಜೆ ಕೆಲಹೊತ್ತು ತುಂತುರು ಮಳೆ ಸುರಿಯಿತು.

ರಾತ್ರಿ ಏಳರ ಸುಮಾರಿಗೆ ಮಳೆ ಆರಂಭಗೊಂಡಿದ್ದು, ಕೆಲ ಹೊತ್ತು ಹನಿಯಿತು.‌ ಬೆಳಗ್ಗೆಯಿಂದ‌ ಮೋಡ ಕವಿದ ವಾತಾವರಣ ಇತ್ತು.‌ ಜಿಲ್ಲೆಯ ಇತರೆಡೆಯೂ ಮಳೆಯಾಯಿತು.

ಉಪ ವಿಭಾಗಾಧಿಕಾರಿ ವರ್ಗಾವಣೆ
ರಾಮನಗರ:
ಇಲ್ಲಿ ಉಪ‌ ವಿಭಾಗಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಎಂ.ಎನ್.‌ ರಾಜೇಂದ್ರ‌ ಪ್ರಸಾದ್ ಅವರನ್ನು ರಾಜ್ಯ ಸರ್ಕಾರವು ಬುಧವಾರ ವರ್ಗಾವಣೆ ಮಾಡಿದೆ.

ADVERTISEMENT

ಅವರು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ‌ನಿರ್ದೇಶಕರಾಗಿ ವರ್ಗವಾಗಿದ್ದು, ಜಿಲ್ಲೆಯಲ್ಲಿಯೇ ಕಾರ್ಯ‌ ನಿರ್ವಹಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.