ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ದಾವಣಗೆರೆ (ಜಿಲ್ಲೆ)

ADVERTISEMENT

ಪಂಚಮಸಾಲಿ ಎಂಬ ಕಾರಣಕ್ಕೆ ಯತ್ನಾಳ ಮೂಲೆಗುಂಪು: ವಚನಾನಂದ ಸ್ವಾಮೀಜಿ ಆರೋಪ

ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಪಂಚಮಸಾಲಿ ಎಂಬ ಕಾರಣದಿಂದ ಅವರನ್ನು ಬಿಜೆಪಿಯಲ್ಲಿ ಮೂಲೆಗುಂಪು ಮಾಡಲಾಗಿದೆ ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ ಆರೋಪಿಸಿದ್ದಾರೆ.
Last Updated 18 ಏಪ್ರಿಲ್ 2024, 16:36 IST
ಪಂಚಮಸಾಲಿ ಎಂಬ ಕಾರಣಕ್ಕೆ ಯತ್ನಾಳ ಮೂಲೆಗುಂಪು: ವಚನಾನಂದ ಸ್ವಾಮೀಜಿ ಆರೋಪ

ಈಚಗಟ್ಟ: ಸಿಡಿಲಿಗೆ 25 ಮೇಕೆ ಸಾವು

ಮಾಯಕೊಂಡ ಸಮೀಪದ ಈಚಗಟ್ಟ ಗ್ರಾಮದ ಜಮೀನಿನ ಬಳಿ ಗುರುವಾರ ಸಿಡಿಲು ಬಡಿದು 25 ಮೇಕೆಗಳು ಸಾವನ್ನಪ್ಪಿದ್ದು, ಮೇಕೆ ಸಾಕಣೆದಾರರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ.
Last Updated 18 ಏಪ್ರಿಲ್ 2024, 16:31 IST
ಈಚಗಟ್ಟ: ಸಿಡಿಲಿಗೆ 25 ಮೇಕೆ ಸಾವು

ದಾವಣಗೆರೆ | ಸಿಇಟಿ: 1,538 ವಿದ್ಯಾರ್ಥಿಗಳು ಗೈರು

ವೃತ್ತಿಪರ ಕೋರ್ಸ್‍ಗಳ ಸಿಇಟಿ ಪರೀಕ್ಷೆ ನಗರದಲ್ಲಿ ಗುರುವಾರ ಸುಗಮವಾಗಿ ನಡೆಯಿತು. ನಗರದ 23 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು.
Last Updated 18 ಏಪ್ರಿಲ್ 2024, 16:17 IST
ದಾವಣಗೆರೆ | ಸಿಇಟಿ: 1,538 ವಿದ್ಯಾರ್ಥಿಗಳು ಗೈರು

ಡಾ.ಪ್ರಭಾ ಮಲ್ಲಿಕಾರ್ಜುನ್ ನಾಮಪತ್ರ: ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ ಕಾರ್ಯಕರ್ತರು

ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ನಾಮಪತ್ರ ಸಲ್ಲಿಕೆಗೂ ಮುನ್ನ ಕಾರ್ಯಕರ್ತರಿಂದ ಬೃಹತ್ ಮೆರವಣಿಗೆ ನಡೆಯಿತು.
Last Updated 18 ಏಪ್ರಿಲ್ 2024, 7:45 IST
ಡಾ.ಪ್ರಭಾ ಮಲ್ಲಿಕಾರ್ಜುನ್ ನಾಮಪತ್ರ: ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ ಕಾರ್ಯಕರ್ತರು

ಕೃಷಿ ಹೊಂಡದಲ್ಲಿ ಮುಳುಗಿ ವ್ಯಕ್ತಿ ಸಾವು; ಕೊಲೆ ಆರೋಪ

ದಾವಣಗೆರೆ: ತಾಲ್ಲೂಕಿನ ಹುಲಿಕಟ್ಟೆ ಗ್ರಾಮದಲ್ಲಿ ಈಚೆಗೆ ಕೃಷಿ ಹೊಂಡದ ನೀರಿನಲ್ಲಿ ಮುಳುಗಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಗ್ರಾಮದ ಕಲ್ಲೇಶ್ (33)ಮೃತರು.
Last Updated 18 ಏಪ್ರಿಲ್ 2024, 6:33 IST
ಕೃಷಿ ಹೊಂಡದಲ್ಲಿ ಮುಳುಗಿ ವ್ಯಕ್ತಿ ಸಾವು; ಕೊಲೆ ಆರೋಪ

ನ್ಯಾಮತಿ | ಸಾಲದ ಹೊರೆ: ರೈತ ಆತ್ಮಹತ್ಯೆ

ಸಾಲದ ಹೊರೆಯಿಂದ ಗ್ರಾಮದ ರೈತರೊಬ್ಬರು ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Last Updated 18 ಏಪ್ರಿಲ್ 2024, 6:32 IST
ನ್ಯಾಮತಿ | ಸಾಲದ ಹೊರೆ: ರೈತ ಆತ್ಮಹತ್ಯೆ

ಜಗಳೂರು: ಎತ್ತನಗಾಡಿಯಲ್ಲಿ ಮತದಾನದ ಜಾಗೃತಿ

ಜಗಳೂರು ತಾಲ್ಲೂಕು ಆಡಳಿತದ ವತಿಯಿಂದ ವಿಭಿನ್ನ ರೀತಿಯಲ್ಲಿ ತಾಲ್ಲೂಕಿನ ವಿವಿಧ ಹಳ್ಳಿಗಳಲ್ಲಿ ಮಂಗಳವಾರ ಮತದಾನದ ಬಗ್ಗೆ ಮತದಾರರಲ್ಲಿ ಜಾಗೃತಿ ಮೂಡಿಸಲಾಯಿತು.
Last Updated 18 ಏಪ್ರಿಲ್ 2024, 6:32 IST
ಜಗಳೂರು: ಎತ್ತನಗಾಡಿಯಲ್ಲಿ ಮತದಾನದ ಜಾಗೃತಿ
ADVERTISEMENT

ಮೋದಿಗೆ ಸಮನಾದ ನಾಯಕತ್ವ ಕಾಂಗ್ರೆಸ್‌ನಲ್ಲಿಲ್ಲ: ಗಾಯತ್ರಿ ಸಿದ್ದೇಶ್ವರ

ಹೊನ್ನಾಳಿ: ಬಿಜೆಪಿ ಅಭ್ಯರ್ಥಿ ಪರ ಬಿರುಸಿನ ಪ್ರಚಾರ
Last Updated 18 ಏಪ್ರಿಲ್ 2024, 6:31 IST
ಮೋದಿಗೆ ಸಮನಾದ ನಾಯಕತ್ವ ಕಾಂಗ್ರೆಸ್‌ನಲ್ಲಿಲ್ಲ: ಗಾಯತ್ರಿ ಸಿದ್ದೇಶ್ವರ

ದಾವಣಗೆರೆಗೆ ಬಿಜೆಪಿ ಸಂಸದರ ಕೊಡುಗೆ ಏನು: ಡಾ.ಪ್ರಭಾ ಮಲ್ಲಿಕಾರ್ಜುನ್

ಸತತ ಐದು ಬಾರಿ ಬಿಜೆಪಿ ಪಕ್ಷದ ಒಬ್ಬರೇ ವ್ಯಕ್ತಿಯನ್ನು ಗೆಲ್ಲಿಸಿರುವುದು ಸಂಪ್ರದಾಯವಾಗಿದೆಯೇ? ಇಡೀ ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಅವರ ಕೊಡುಗೆ ಏನು? ಕಾಂಗ್ರೆಸ್ ಪಕ್ಷಕ್ಕೆ ಹಿಂದಿನ ಚುನಾವಣೆಗಳಲ್ಲಿ...
Last Updated 18 ಏಪ್ರಿಲ್ 2024, 6:30 IST
ದಾವಣಗೆರೆಗೆ ಬಿಜೆಪಿ ಸಂಸದರ ಕೊಡುಗೆ ಏನು: ಡಾ.ಪ್ರಭಾ ಮಲ್ಲಿಕಾರ್ಜುನ್

ಹರಿಹರ | ಬರಿದಾದ ತುಂಗಭದ್ರೆ ಒಡಲು: ಇನ್ನೆರಡು ದಿನ ಮಾತ್ರ ನದಿ ನೀರು

ಹರಿಹರ: ಮತ್ತೆ ಶುರುವಾಗಲಿದೆ ಜಲ ಸಂಕಟ
Last Updated 18 ಏಪ್ರಿಲ್ 2024, 6:30 IST
ಹರಿಹರ | ಬರಿದಾದ ತುಂಗಭದ್ರೆ ಒಡಲು: ಇನ್ನೆರಡು ದಿನ ಮಾತ್ರ ನದಿ ನೀರು
ADVERTISEMENT