ADVERTISEMENT

ಮೈಸೂರು: ಅರಣ್ಯ ಭವನದಿಂದ ಅರಮನೆಯತ್ತ ಹೆಜ್ಜೆ ಹಾಕಿದ ಗಜಪಡೆ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2021, 3:08 IST
Last Updated 16 ಸೆಪ್ಟೆಂಬರ್ 2021, 3:08 IST
ಮೈಸೂರಿನ ಅರಣ್ಯ ಭವನದಿಂದ ಅರಮನೆಗೆ ಹೊರಟ ಗಜಪಡೆಗೆ ಅಧಿಕಾರಿಗಳು ಪೂಜೆ ಸಲ್ಲಿಸಿ ಬೀಳ್ಕೊಟ್ಟರು
ಮೈಸೂರಿನ ಅರಣ್ಯ ಭವನದಿಂದ ಅರಮನೆಗೆ ಹೊರಟ ಗಜಪಡೆಗೆ ಅಧಿಕಾರಿಗಳು ಪೂಜೆ ಸಲ್ಲಿಸಿ ಬೀಳ್ಕೊಟ್ಟರು   

ಮೈಸೂರು: ದಸರಾ ಗಜಪಡೆಯನ್ನು ಅರಮನೆಗೆ ಕರೆತರಲು ಆನೆಗಳನ್ನು ಗುರುವಾರ ಅರಣ್ಯ ಭವನದಲ್ಲಿ ಅಣಿಗೊಳಿಸಲಾಗುತ್ತಿದೆ.

ಅಭಿಮನ್ಯು, ಧನಂಜಯ, ಕಾವೇರಿ, ಚೈತ್ರಾ, ಅಶ್ವತ್ಥಾಮ, ಲಕ್ಷ್ಮೀ, ಗೋಪಾಲಸ್ವಾಮಿ ಹಾಗೂ ವಿಕ್ರಂ ಆನೆಗಳು ಸಜ್ಜಾಗಿವೆ.

ಗಜಪಡೆಗೆ ಪೂಜಾ ಕಾರ್ಯ ಅರಣ್ಯ ಭವನದಲ್ಲಿ ಆರಂಭವಾಗಿದೆ.

ಗಜಪಡೆಗೆ ಹಣ್ಣು ಬೆಲ್ಲ ಹಾಗೂ ಇತರ ತಿನಿಸುಗಳನ್ನು ನೀಡಲಾಯಿತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT