ಶನಿವಾರ, 5 ಜುಲೈ 2025
×
ADVERTISEMENT

ಸಂದರ್ಶನ

ADVERTISEMENT

ಕರ್ಣಾಟಕ ಬ್ಯಾಂಕ್ ಅಧ್ಯಕ್ಷ ಪ್ರದೀಪ್ ಕುಮಾರ್ ಸಂದರ್ಶನ

‘ವರ್ಷಗಳಿಗೆ ಸಾಕಾಗುವಷ್ಟು ಬಂಡವಾಳ ಇದೆ’
Last Updated 5 ಜುಲೈ 2025, 1:13 IST
ಕರ್ಣಾಟಕ ಬ್ಯಾಂಕ್ ಅಧ್ಯಕ್ಷ ಪ್ರದೀಪ್ ಕುಮಾರ್ ಸಂದರ್ಶನ

ಕಾಲ್ತುಳಿತ ದುರಂತ | ಇಲಾಖೆಗೂ ಪಾಠ: ಪೊಲೀಸ್ ಕಮಿಷನರ್‌ ಸೀಮಂತ್ ಕುಮಾರ್ ಸಂದರ್ಶನ

ಸಮರ್ಪಕ ಭದ್ರತಾ ವ್ಯವಸ್ಥೆಗೆ ಸಮಯಾವಕಾಶ ಬೇಕು
Last Updated 6 ಜೂನ್ 2025, 23:30 IST
ಕಾಲ್ತುಳಿತ ದುರಂತ | ಇಲಾಖೆಗೂ ಪಾಠ: ಪೊಲೀಸ್ ಕಮಿಷನರ್‌ ಸೀಮಂತ್ ಕುಮಾರ್ ಸಂದರ್ಶನ

ರೈತರಿಗೆ ನೆಮ್ಮದಿ ಒದಗಿಸುವುದೇ ಭೂ ಗ್ಯಾರಂಟಿ: ಕೃಷ್ಣ ಬೈರೇಗೌಡ ಸಂದರ್ಶನ

‘ಭೂಮಿ ಇಲ್ಲದವರಿಗೆ ಅದನ್ನು ಒದಗಿಸಿಕೊಡುವ, ವ್ಯಾಜ್ಯಗಳಲ್ಲಿ ಸಿಲುಕಿ ಒದ್ದಾಡುತ್ತಿರುವ ರೈತರಿಗೆ ನೆಮ್ಮದಿ ಒದಗಿಸುವುದೇ ಭೂ ಗ್ಯಾರಂಟಿ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ತಮ್ಮ ಸರ್ಕಾರದ ನೂತನ ಯೋಜನೆಯ ಉದ್ದೇಶವನ್ನು ‘ಪ್ರಜಾವಾಣಿ’ಯ ಸಂದರ್ಶನದಲ್ಲಿ ಹಂಚಿಕೊಂಡರು
Last Updated 5 ಜೂನ್ 2025, 23:30 IST
ರೈತರಿಗೆ ನೆಮ್ಮದಿ ಒದಗಿಸುವುದೇ ಭೂ ಗ್ಯಾರಂಟಿ: ಕೃಷ್ಣ ಬೈರೇಗೌಡ ಸಂದರ್ಶನ

ಕಾವ್ಯವೆಂಬ ಜೀವನದಿ.. ಸಾಹಿತಿ ಎಚ್.ಎಸ್. ವೆಂಕಟೇಶಮೂರ್ತಿ ಅವರ ಜೊತೆ ಮಾತುಕತೆ

‘HSV’ ಎಂದೇ ಖ್ಯಾತರಾದ ಎಚ್.ಎಸ್.ವೆಂಕಟೇಶಮೂರ್ತಿ ಸುಮಾರು ಆರು ದಶಕಗಳಿಂದ ನಿರಂತರವಾಗಿ ಸಾಹಿತ್ಯ ಕೃಷಿಯಲ್ಲಿ ಹಾಗೂ ಅಧ್ಯಯನ, ಅಧ್ಯಾಪನಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
Last Updated 30 ಮೇ 2025, 4:04 IST
ಕಾವ್ಯವೆಂಬ ಜೀವನದಿ.. ಸಾಹಿತಿ ಎಚ್.ಎಸ್. ವೆಂಕಟೇಶಮೂರ್ತಿ ಅವರ ಜೊತೆ ಮಾತುಕತೆ

ಪೊಲೀಸ್ ಇಲಾಖೆಯಲ್ಲಿ ಖಾಲಿ ಹುದ್ದೆಗಳ ಭರ್ತಿ ಯಾವಾಗ? ಡಿಜಿಪಿ ಎಂ.ಎ. ಸಲೀಂ ಸಂದರ್ಶನ

'ಸಂತ್ರಸ್ತ ಕೇಂದ್ರಿತ ತನಿಖಾ ಪದ್ಧತಿ ಅಳವಡಿಕೆ'
Last Updated 24 ಮೇ 2025, 2:33 IST
ಪೊಲೀಸ್ ಇಲಾಖೆಯಲ್ಲಿ ಖಾಲಿ ಹುದ್ದೆಗಳ ಭರ್ತಿ ಯಾವಾಗ? ಡಿಜಿಪಿ ಎಂ.ಎ. ಸಲೀಂ ಸಂದರ್ಶನ

ಸಂದರ್ಶನ | ಕಥೆ, ಪಾತ್ರಗಳ ಆಯ್ಕೆಯೇ ಸವಾಲು: ದೀಕ್ಷಿತ್ ಶೆಟ್ಟಿ

Dheekshith Shetty Interview: ದೀಕ್ಷಿತ್‌ ಶೆಟ್ಟಿ ಅಭಿನಯದ ‘ಬ್ಯಾಂಕ್‌ ಆಫ್‌ ಭಾಗ್ಯಲಕ್ಷ್ಮಿ’ ಚಿತ್ರ ತೆರೆಗೆ ಬರಲು ಸಿದ್ಧವಿದೆ. ಕನ್ನಡದ ಜತೆಗೆ ತೆಲುಗು, ತಮಿಳು, ಮಲಯಾಳ ಭಾಷೆಗಳಲ್ಲಿಯೂ ಸಕ್ರಿಯರಾಗಿರುವ ಅವರು ತಮ್ಮ ಸಿನಿಪಯಣದ ಕುರಿತು ಮಾಹಿತಿ ಹಂಚಿಕೊಂಡರು...
Last Updated 9 ಮೇ 2025, 0:30 IST
ಸಂದರ್ಶನ | ಕಥೆ, ಪಾತ್ರಗಳ ಆಯ್ಕೆಯೇ ಸವಾಲು: ದೀಕ್ಷಿತ್ ಶೆಟ್ಟಿ

ಸಂದರ್ಶನ | ಒಳಮೀಸಲಿನಿಂದ ಒಡಕಲ್ಲ, ಒಮ್ಮತ ಮೂಡಲಿದೆ: ನ್ಯಾ. ನಾಗಮೋಹನದಾಸ್‌

Internal Reservation: ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳ ಮಧ್ಯೆ ಒಳಮೀಸಲಾತಿ ಹಂಚಿಕೆಗೆ ನಿಖರ ದತ್ತಾಂಶ ಸಂಗ್ರಹಿಸಿ, ಆಯಾ ಜಾತಿಗಳ ಹಿಂದುಳಿದಿರುವಿಕೆಯನ್ನು ಗುರುತಿಸಲು ಇದೇ ಸೋಮವಾರದಿಂದ (ಮೇ 5) ಪರಿಶಿಷ್ಟ ಜಾತಿಯ ಕುಟುಂಬಗಳ ಮನೆ ಮನೆ ಗಣತಿ ನಡೆಯಲಿದೆ.
Last Updated 3 ಮೇ 2025, 0:54 IST
ಸಂದರ್ಶನ | ಒಳಮೀಸಲಿನಿಂದ ಒಡಕಲ್ಲ, ಒಮ್ಮತ ಮೂಡಲಿದೆ: ನ್ಯಾ. ನಾಗಮೋಹನದಾಸ್‌
ADVERTISEMENT

ಪ್ರಜಾವಾಣಿ ಸಂದರ್ಶನ | ಕೇಂದ್ರ ಜಾತಿಗಣತಿಯ ಪೂರ್ಣ ಮಾಹಿತಿ ನೀಡಲಿ – ಮನೋಜ್‌ ಝಾ

ಜನಗಣತಿ ವೇಳೆ ಜಾತಿಗಣತಿಯನ್ನೂ ನಡೆಸುವುದಾಗಿ ಘೋಷಣೆ ಮಾಡುವ ಮೂಲಕ ಮೋದಿ ಸರ್ಕಾರವು ದೇಶವನ್ನು ಅಚ್ಚರಿಗೆ ದೂಡಿದ್ದಲ್ಲದೇ, ವಿರೋಧಿ ಪಾಳಯದ  ಪ್ರಮುಖ ಅಸ್ತ್ರವನ್ನು ಇಲ್ಲವಾಗಿಸಿದೆ. ಈ ಬಗ್ಗೆ ಆರ್‌ಜೆಡಿಯ ಹಿರಿಯ ಸಂಸದ ಮನೋಜ್ ಕೆ.ಝಾ ಅವರು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ್ದಾರೆ. 
Last Updated 2 ಮೇ 2025, 1:00 IST
ಪ್ರಜಾವಾಣಿ ಸಂದರ್ಶನ | ಕೇಂದ್ರ ಜಾತಿಗಣತಿಯ ಪೂರ್ಣ ಮಾಹಿತಿ ನೀಡಲಿ – ಮನೋಜ್‌ ಝಾ

ಸಾಹಿತಿ ಬಾನು ಮುಷ್ತಾಕ್ ಸಂದರ್ಶನ: ಕೆಂಡ ಹಾಯ್ದು ಹಿಂದಿರುಗಿ ನೋಡಿದಂತೆ...

ಅಗ್ನಿಪರೀಕ್ಷೆ ಒಡ್ಡಿದಾಗ ಜನರೇ ಕೈ ಹಿಡಿದು ಮುನ್ನಡೆಸಿದರು
Last Updated 28 ಫೆಬ್ರುವರಿ 2025, 0:05 IST
ಸಾಹಿತಿ ಬಾನು ಮುಷ್ತಾಕ್ ಸಂದರ್ಶನ: ಕೆಂಡ ಹಾಯ್ದು ಹಿಂದಿರುಗಿ ನೋಡಿದಂತೆ...

ಸ್ವಾಮಿ ಈಶ್ವರಾನಂದ ಗಿರಿ ಸಂದರ್ಶನ | ನೆಮ್ಮದಿಯ ಬದುಕಿಗೆ ಕ್ರಿಯಾಯೋಗ

‘ಯೋಗದಾ’ ಸಂಸ್ಥೆಯ ಸ್ವಾಮಿ ಈಶ್ವರಾನಂದ ಗಿರಿ ಅವರು ಇತ್ತೀಚೆಗಷ್ಟೆ ಬೆಂಗಳೂರಿಗೆ ಬಂದಿದ್ದರು. ‘ಪ್ರಜಾವಾಣಿ’ಯೊಂದಿಗೆ ಮಾತುಕತೆಯನ್ನು ನಡೆಸಿದ ಅವರು, ಪರಮಹಂಸ ಯೋಗಾನಂದ ಪ್ರಚುರ ಪಡಿಸಿರುವ ‘ಕ್ರಿಯಾಯೋಗ’ ಮತ್ತು ಧ್ಯಾನದ ಮಹತ್ವದ ಬಗ್ಗೆ ವಿವರವಾಗಿ ಮಾತನಾಡಿದ್ದಾರೆ.
Last Updated 6 ಫೆಬ್ರುವರಿ 2025, 12:54 IST
ಸ್ವಾಮಿ ಈಶ್ವರಾನಂದ ಗಿರಿ ಸಂದರ್ಶನ | ನೆಮ್ಮದಿಯ ಬದುಕಿಗೆ ಕ್ರಿಯಾಯೋಗ
ADVERTISEMENT
ADVERTISEMENT
ADVERTISEMENT