ಬೆಂಗಳೂರು:ಕೇಂದ್ರ ಲೋಕಸೇವಾ ಆಯೋಗವು2020ರ ನಾಗರಿಕ ಸೇವೆಗಳ ಮುಖ್ಯ ಪರೀಕ್ಷೆಯಫಲಿತಾಂಶವನ್ನು ಶುಕ್ರವಾರ ಪ್ರಕಟಿಸಿದೆ.
ಕರ್ನಾಟಕದ ಅಕ್ಷಯ್ ಸಿಂಹ 77 ನೇ ರ್ಯಾಂಕ್ ಗಳಿಸಿದ್ದಾರೆ. ಈ ಮೂಲಕ ಅವರು ಯುಪಿಎಸ್ಸಿಯಲ್ಲಿ ಉತ್ತಮ ಸಾಧನೆ ಮಾಡಿದ ಕರ್ನಾಟಕದ ಅಭ್ಯರ್ಥಿಗಳ ಪೈಕಿ ಮೊದಲಿಗರು ಎನಿಸಿಕೊಂಡಿದ್ದಾರೆ.
ಒಟ್ಟು 761 ಅಭ್ಯರ್ಥಿಗಳನ್ನು ನೇಮಕಾತಿಗೆ ಶಿಫಾರಸು ಮಾಡಲಾಗಿದೆ
ರ್ಯಾಂಕ್ ಪಡೆದ ಕರ್ನಾಟಕದ ಆಭ್ಯರ್ಥಿಗಳು
(ಇಂಡಿಯಾ4ಐಎಎಸ್ ಸಂಸ್ಥೆಯಲ್ಲಿ ತರಬೇತಿ ಪಡೆದವರು)
ಅಕ್ಷಯ್ ಸಿಂಹ ಕೆ.ಜೆ - 77
ನಿಶ್ಚಯ್ ಪ್ರಸಾದ್ ಎಂ - 130
ಸಿರಿವೆನ್ನೆಲ–204
ಅನಿರುದ್ದ್ ಆರ್ ಗಂಗಾವರಂ- 252
ಸೂರಜ್ ಡಿ - 255
ನೇತ್ರಾ ಮೇಟಿ– -326
ಮೇಘಾ ಜೈನ್– 354
ಪ್ರಜ್ವಲ್– 367
ಸಾಗರ್ ಎ ವಾಡಿ – 385
ನಾಗರಗೊಜೆ ಶುಭಂ – 453
ಬಿಂದು ಮಣಿ ಆರ್. ಎನ್- 468
ಶಕೀರ್ ಅಹ್ಮದ್ ತೊಂಡಿಖಾನ್ – 583
ಪ್ರಮೋದ್ ಆರಾಧ್ಯ ಎಚ್. ಆರ್-601
ಸೌರಬ್ ಕೆ– - 725
ವೈಶಾಖ್ ಬಗೀ– 744
ಸಂತೋಶ ಎಚ್ – 751
(ಬೆಂಗಳೂರಿನ ಯೂನಿವರ್ಸಲ್ ಕೋಚಿಂಗ್ ಸೆಂಟರ್ನಲ್ಲಿ ತರಬೇತಿ ಪಡೆದವರು)
ಸದಫ್ ಚೌಧರಿ– 23
ಪುಲ್ಕಿತ್ ಸಿಂಗ್– 26
ಜುಬಿನ್ ಮಹೋಪಾತ್ರ – 46
ನಿಶಾ – 51
ಯೋಮ್ ಬಿಂದಾಲ್ – 141
ರಿತ್ವಿಕ್ ಶ್ರೀವಾಸ್ತವ – 155
ಉತ್ಕರ್ಷ – 172
ಅಭಿಷೇಕ್ ಕುಮಾರ್ ಸಿಂಗ್ – 240
ಅಂಕುಶ್ ಮಂಗಲ್ – 265
ಪ್ರಿನ್ಸ್ ಕುಮಾರ್ – 295
ಅಭಿಷೇಕ್ ಸೈನಿ – 327
ಭಾವನಾ ಕುಮಾರಿ – 376
ದೀಪಾಂಶು ಗೀಡ್ – 490
ಹರೀಶ್ ಜೈನ್– 503
ಣದೀರ ಕುಮಾರ್ – 567
ಮನೀಶ್ ಕುಮಾರ್ – 581
ಸ್ವಸ್ತಿಕಾ ಅರ್ ಪಿ – 593
ವಿನಿಶಿ ತ್ರಿಪಾಠಿ – 622
ಇವುಗಳನ್ನೂ ಓದಿ:
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.