ಭತ್ತ ಕಬ್ಬು ಬೆಳೆಯದಂತೆ
ರೈತರಿಗೆ ಸರ್ಕಾರದ ತಾಕೀತು.
ಸಕಾಲಕ್ಕೆ ಮೋಡಬಿತ್ತನೆ
ಉತ್ತಮ ನೀರಾವರಿ ಯೋಜನೆ
ನೀಡದೆ ನುಡಿಯಿತೇ ಹೀಗೆ ಸರ್ಕಾರ ಸೋತು?
ಭತ್ತ ಬೆಳೆಯದಿದ್ದರೆ
ರೈತರಾದಿಯಾಗಿ ಎಲ್ಲರಿಗೂ ಆಪತ್ತು
ಬಂದೀತು ಸರ್ಕಾರದ
ಅನ್ನ-ಕ್ಷೀರಭಾಗ್ಯಕ್ಕೂ ಕುತ್ತು...
–ವೆಂಕಟೇಶ ಬಂಡೇರ, ಕೂಸನೂರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.