ADVERTISEMENT

ವಾಚಕರ ವಾಣಿ| ಸರ್ಕಾರ ಕಣ್ತೆರೆಯಲಿ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2021, 19:31 IST
Last Updated 13 ಸೆಪ್ಟೆಂಬರ್ 2021, 19:31 IST

ಕಲ್ಯಾಣ ಕರ್ನಾಟಕದಲ್ಲಿ ಅಭಿವೃದ್ಧಿ ಪರ್ವ ಶುರುವಾಗದೇ ಇರುವುದನ್ನು ಎತ್ತಿ ತೋರಿರುವ ವಿಶೇಷ ವರದಿಗಳಿಂದ (ಪ್ರ.ವಾ., ಸೆ. 12) ಸರ್ಕಾರದ ಕಣ್ತೆರೆಯಲಿ. ಕಲ್ಯಾಣ ಕರ್ನಾಟಕದ ಕಲ್ಯಾಣ ಎಷ್ಟಿದೆ ಎನ್ನುವುದನ್ನು ತಿಳಿಯಲು ಇಲ್ಲಿನ ಬಡವರ ಸಂಖ್ಯೆ ಮತ್ತು ತಲಾ ವರಮಾನ ನೋಡಿದರೆ ಸಾಕು. ಈ ಭಾಗದ ನಾಯಕರು ಜನರ ಸಮಸ್ಯೆಗಳಿಗೆ, ಅವರ ಅವಶ್ಯಕತೆಗಳಿಗೆ ಮಿಡಿಯುವ ಸ್ವಭಾವವನ್ನು ಬೆಳೆಸಿಕೊಳ್ಳುವುದು ಅಗತ್ಯ.

ಬಿ.ಆರ್.ಅಣ್ಣಾಸಾಗರ, ಸೇಡಂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT