ADVERTISEMENT

ಚಿತ್ರಗಳಲ್ಲಿ ನೋಡಿ: ವಿಜಯನಗರ ಜಿಲ್ಲೆಯ ಉದ್ಘಾಟನೆಗೆ ಹಂಪಿ ವಿರೂಪಾಕ್ಷೇಶ್ವರ ಗೋಪುರದ ಪ್ರತಿಕೃತಿಯ ವೇದಿಕೆ

ವಿಜಯನಗರ:ನೂತನ ವಿಜಯನಗರ ಜಿಲ್ಲೆಯ ಉದ್ಘಾಟನಾ ಸಮಾರಂಭ ಅಕ್ಟೋಬರ್ 2ರಂದು ಹೊಸಪೇಟೆ ಕ್ರೀಡಾಂಗಣದಲ್ಲಿ ನಡೆಯಲಿದೆ. ಅದಕ್ಕಾಗಿ ಹಂಪಿ ವಿರೂಪಾಕ್ಷೇಶ್ವರ ಗೋಪುರದ ಪ್ರತಿಕೃತಿ ಮಾಡಿ, ಭವ್ಯ ವೇದಿಕೆ ನಿರ್ಮಿಸಲಾಗುತ್ತಿದೆ. ಗುರುವಾರ ರಾತ್ರಿ ಕೊನೆಯ ಹಂತದ ಕೆಲಸಗಳು ನಡೆದವು

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2021, 15:28 IST
Last Updated 30 ಸೆಪ್ಟೆಂಬರ್ 2021, 15:28 IST
ಹಂಪಿ ವಿರೂಪಾಕ್ಷೇಶ್ವರ ಗೋಪುರದ ಪ್ರತಿಕೃತಿ ಮಾಡಿ, ಭವ್ಯ ವೇದಿಕೆ: ಚಿತ್ರಗಳು: ಪವನ್‌ ಕುಮಾರ್‌ ಕೆ.
ಹಂಪಿ ವಿರೂಪಾಕ್ಷೇಶ್ವರ ಗೋಪುರದ ಪ್ರತಿಕೃತಿ ಮಾಡಿ, ಭವ್ಯ ವೇದಿಕೆ: ಚಿತ್ರಗಳು: ಪವನ್‌ ಕುಮಾರ್‌ ಕೆ.   
ಹಂಪಿ ವಿರೂಪಾಕ್ಷೇಶ್ವರ ಗೋಪುರದ ಪ್ರತಿಕೃತಿ ಮಾಡಿ, ಭವ್ಯ ವೇದಿಕೆ: ಚಿತ್ರಗಳು: ಪವನ್‌ ಕುಮಾರ್‌ ಕೆ.
ನೂತನ ವಿಜಯನಗರ ಜಿಲ್ಲೆಯ ಉದ್ಘಾಟನಾ ಸಮಾರಂಭಕ್ಕೆ ಸಿದ್ಧತೆ-ಚಿತ್ರ: ಪವನ್‌ ಕುಮಾರ್‌ ಕೆ.
ಅಕ್ಟೋಬರ್ 2ರಂದು  ಹೊಸಪೇಟೆ ಕ್ರೀಡಾಂಗಣದಲ್ಲಿ ಉದ್ಘಾಟನೆ –ಚಿತ್ರ: ಪವನ್‌ ಕುಮಾರ್‌ ಕೆ.
ಹಂಪಿ ವಿರೂಪಾಕ್ಷೇಶ್ವರ ಗೋಪುರದ ಪ್ರತಿಕೃತಿ ಮಾಡಿ, ಭವ್ಯ ವೇದಿಕೆ: ಚಿತ್ರಗಳು: ಪವನ್‌ ಕುಮಾರ್‌ ಕೆ.
ಹಂಪಿ ವಿರೂಪಾಕ್ಷೇಶ್ವರ ಗೋಪುರದ ಪ್ರತಿಕೃತಿ ಮಾಡಿ, ಭವ್ಯ ವೇದಿಕೆ: ಚಿತ್ರಗಳು: ಪವನ್‌ ಕುಮಾರ್‌ ಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.