ಚಿತ್ರಗಳಲ್ಲಿ ನೋಡಿ: ವಿಜಯನಗರ ಜಿಲ್ಲೆಯ ಉದ್ಘಾಟನೆಗೆ ಹಂಪಿ ವಿರೂಪಾಕ್ಷೇಶ್ವರ ಗೋಪುರದ ಪ್ರತಿಕೃತಿಯ ವೇದಿಕೆ
ವಿಜಯನಗರ:ನೂತನ ವಿಜಯನಗರ ಜಿಲ್ಲೆಯ ಉದ್ಘಾಟನಾ ಸಮಾರಂಭ ಅಕ್ಟೋಬರ್ 2ರಂದು ಹೊಸಪೇಟೆ ಕ್ರೀಡಾಂಗಣದಲ್ಲಿ ನಡೆಯಲಿದೆ. ಅದಕ್ಕಾಗಿ ಹಂಪಿ ವಿರೂಪಾಕ್ಷೇಶ್ವರ ಗೋಪುರದ ಪ್ರತಿಕೃತಿ ಮಾಡಿ, ಭವ್ಯ ವೇದಿಕೆ ನಿರ್ಮಿಸಲಾಗುತ್ತಿದೆ. ಗುರುವಾರ ರಾತ್ರಿ ಕೊನೆಯ ಹಂತದ ಕೆಲಸಗಳು ನಡೆದವು
ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2021, 15:28 IST
Last Updated 30 ಸೆಪ್ಟೆಂಬರ್ 2021, 15:28 IST
ಹಂಪಿ ವಿರೂಪಾಕ್ಷೇಶ್ವರ ಗೋಪುರದ ಪ್ರತಿಕೃತಿ ಮಾಡಿ, ಭವ್ಯ ವೇದಿಕೆ: ಚಿತ್ರಗಳು: ಪವನ್ ಕುಮಾರ್ ಕೆ.
ಹಂಪಿ ವಿರೂಪಾಕ್ಷೇಶ್ವರ ಗೋಪುರದ ಪ್ರತಿಕೃತಿ ಮಾಡಿ, ಭವ್ಯ ವೇದಿಕೆ: ಚಿತ್ರಗಳು: ಪವನ್ ಕುಮಾರ್ ಕೆ.
ನೂತನ ವಿಜಯನಗರ ಜಿಲ್ಲೆಯ ಉದ್ಘಾಟನಾ ಸಮಾರಂಭಕ್ಕೆ ಸಿದ್ಧತೆ-ಚಿತ್ರ: ಪವನ್ ಕುಮಾರ್ ಕೆ.
ಅಕ್ಟೋಬರ್ 2ರಂದು ಹೊಸಪೇಟೆ ಕ್ರೀಡಾಂಗಣದಲ್ಲಿ ಉದ್ಘಾಟನೆ –ಚಿತ್ರ: ಪವನ್ ಕುಮಾರ್ ಕೆ.
ಹಂಪಿ ವಿರೂಪಾಕ್ಷೇಶ್ವರ ಗೋಪುರದ ಪ್ರತಿಕೃತಿ ಮಾಡಿ, ಭವ್ಯ ವೇದಿಕೆ: ಚಿತ್ರಗಳು: ಪವನ್ ಕುಮಾರ್ ಕೆ.
ಹಂಪಿ ವಿರೂಪಾಕ್ಷೇಶ್ವರ ಗೋಪುರದ ಪ್ರತಿಕೃತಿ ಮಾಡಿ, ಭವ್ಯ ವೇದಿಕೆ: ಚಿತ್ರಗಳು: ಪವನ್ ಕುಮಾರ್ ಕೆ.