1977ರ ಲೋಕಸಭಾ ಚುನಾವಣೆಯ ಪ್ರಚಾರಕ್ಕಾಗಿ, ಬೆಳಗಾವಿ ಜಿಲ್ಲೆಯ ಚನ್ನಮ್ಮನ ಕಿತ್ತೂರಿಗೆ ಬಂದಿದ್ದ ಡಿ.ದೇವರಾಜ ಅರಸು ಅವರು ಸಾರ್ವಜನಿಕ ಭಾಷಣ ಮಾಡಿದ್ದ ಕ್ಷಣ ಚಿತ್ರ–ಮಾಹಿತಿ: ಶಶಿ ಸಾಲಿ, ಹುಬ್ಬಳ್ಳಿ
1979 ಧಾರವಾಡದಲ್ಲಿ ಇಂದಿರಾಜಿ ಭಾಷಣ
ಬೆಂಗಳೂರಿನ ಶೇಷಾದ್ರಿಪುರದ ಪಾರ್ಕ್ನಲ್ಲಿ 1977ರ ಫೆಬ್ರುವರಿ 3ರಂದು ನಡೆದ ಕಾರ್ಯಕ್ರಮದಲ್ಲಿ ಪಕ್ಷದ ಚಿಹ್ನೆ ನೇಗಿಲನ್ನು ಹೊತ್ತಿದ್ದ ಕಾರ್ಯಕರ್ತನಿಗೆ ಹಾರಹಾಕಿ ಚುನಾವಣಾ ಪ್ರಚಾರ ಕಾರ್ಯಕ್ಕೆ ಎಸ್. ನಿಜಲಿಂಗಪ್ಪ ಅವರು ಚಾಲನೆ ನೀಡಿದ ಕ್ಷಣ ಚಿತ್ರ: ಪ್ರಜಾವಾಣಿ ಸಂಗ್ರಹದಿಂದ