ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಮಾಯಣ ರಸಯಾನ (ಸಮಾಜ)

ADVERTISEMENT

ರಾಮಾಯಣವೇ ಜೀವನ ಮತ್ತು ಆದರ್ಶ: 'ರಾಮಾಯಣ ರಸಯಾನ' ಪ್ರಜಾವಾಣಿ ಅಂಕಣ ಇಲ್ಲಿ ಓದಿ

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿರುವ ಈ ಹಂತದಲ್ಲಿ ವಾಲ್ಮೀಕಿ ಮಹರ್ಷಿ ವಿರಚಿತ ರಾಮಾಯಣದ ಕುರಿತಾಗಿಯೂ ಚರ್ಚೆಯಾಗುತ್ತಿದೆ.
Last Updated 19 ಜನವರಿ 2024, 9:09 IST
ರಾಮಾಯಣವೇ ಜೀವನ ಮತ್ತು ಆದರ್ಶ: 'ರಾಮಾಯಣ ರಸಯಾನ' ಪ್ರಜಾವಾಣಿ ಅಂಕಣ ಇಲ್ಲಿ ಓದಿ

ರಾಮ: ಪ್ರಶ್ನೆಯೋ? ಉತ್ತರವೋ?

ರಾಮಾಯಣ ಮತ್ತು ಮಹಾಭಾರತ – ಭಾರತೀಯತೆಯ ಎರಡು ಕಣ್ಣುಗಳು; ಭಾರತೀಯ ಸಂಸ್ಕೃತಿಯ ವಿಶ್ವಕೋಶಗಳು. ಆದಿಕಾವ್ಯವಾದ ರಾಮಾಯಣ ಜಗತ್ತಿನ ಶ್ರೇಷ್ಠ ಕಾವ್ಯವೂ ಹೌದು.
Last Updated 12 ಏಪ್ರಿಲ್ 2019, 3:53 IST
ರಾಮ: ಪ್ರಶ್ನೆಯೋ? ಉತ್ತರವೋ?

ಒಳ್ಳೆಯವನು ಎಂಥವನು?

‘ಒಳ್ಳೆಯವನು ಎಂದರೆ ಯಾರು?’ ಒಳ್ಳೆಯತನದ ಲಕ್ಷಣವನ್ನು ಹೇಳುವುದು ಸುಲಭವಲ್ಲ. ‘ಒಳ್ಳೆಯವನು’ ಎಂದರೆ ‘ಗುಣವಂತ’ ಎಂದು ನಾವು ಹೇಳುವ, ಹೇಳಬಹುದಾದ ಸುಲಭದ ಅರ್ಥ.
Last Updated 12 ಏಪ್ರಿಲ್ 2019, 3:53 IST
ಒಳ್ಳೆಯವನು ಎಂಥವನು?

ಕವಿಯ ಕಣ್ಣಲ್ಲಿ ರಾಮಾಯಣ

ವಾಲ್ಮೀಕಿ ನಾರದರಿಂದ ಕೇಳಿದ್ದು ‘ಧರ್ಮಾರ್ಥಸಹಿತವಾದ ರಾಮಚರಿತೆಯನ್ನು’; ಹೀಗೆ ಕೇಳಿದ ಅವನ ಪ್ರತಿಭೆಯ ಕಣ್ಣಿಗೆ ರಾಮಾಯಣವು ಗೋಚರಿಸಿದ್ದು ಕೂಡ ಕವಿ ‘ಧರ್ಮಾತ್ಮ’ನಾದುದರಿಂದಲೇ. ಮಾತ್ರವಲ್ಲ, ಈ ಕಾವ್ಯವು ಒದಗಿಸುವ ಫಲವೂ ಕೂಡ ‘ಧರ್ಮಾರ್ಥ’ವೇ...
Last Updated 12 ಏಪ್ರಿಲ್ 2019, 3:52 IST
ಕವಿಯ ಕಣ್ಣಲ್ಲಿ ರಾಮಾಯಣ

ನವರಸಮೂರ್ತಿ ಶ್ರೀರಾಮ

ಇಡಿಯ ರಾಮಾಯಣದ ಕಥೆ ವಾಲ್ಮೀಕಿಗೆ ಅಂಗೈಯಲ್ಲಿರುವ ನೆಲ್ಲಿಕಾಯಿಯಂತೆ ಕಂಡಿತಂತೆ! ಕರುಣವೇ ರಾಮಾಯಣದ ಪ್ರಧಾನರಸ ಎಂದು ಅಲಂಕಾರಶಾಸ್ತ್ರಗ್ರಂಥಗಳು ಒಕ್ಕಣಿಸಿವೆ. ಆದರೆ ಈ ಮಹಾಕಾವ್ಯದಲ್ಲಿ ಎಲ್ಲ ರಸಗಳೂ ಮೇಳೈಸಿವೆ; ಮಾತ್ರವಲ್ಲ, ರಾಮನೇ ನವರಸಗಳ ಮೂರ್ತಿಯಾಗಿದ್ದಾನೆ.
Last Updated 12 ಏಪ್ರಿಲ್ 2019, 3:52 IST
ನವರಸಮೂರ್ತಿ ಶ್ರೀರಾಮ

ರಾಮಾಯಣ ಎಂಬ ಕಾವ್ಯಶಾಸ್ತ್ರ!

ಧರ್ಮವೇ ಕಾವ್ಯವಸ್ತು ಏಕಾಗಬೇಕು? ಕವಿಯೂ ಕಾವ್ಯನಾಯಕನೂ ಧರ್ಮಾತ್ಮರು ಏಕಾಗಿರಬೇಕು ? ಇಷ್ಟಕ್ಕೂ ಕಾವ್ಯಕ್ಕೆ ಒಂದು ಉದ್ದೇಶ ಇರಲೇ ಬೇಕೆ? ರಾಮಾಯಣದಲ್ಲಿ ಬೀಜರೂಪದಲ್ಲಿ ಕಾಣಿಸಿರುವ ಕಾವ್ಯಮೀಮಾಂಸೆಯ ವಿವರಗಳೇ ಮುಂದೆ ಕಾವ್ಯಶಾಸ್ತ್ರದ ಸಿದ್ಧಾಂತಗಳಾಗಿ ಚಿಗುರೊಡೆದು, ಹೆಮ್ಮರವಾಗಿ ಬೆಳೆಯಲು ಕಾರಣವಾದವು
Last Updated 12 ಏಪ್ರಿಲ್ 2019, 3:51 IST
ರಾಮಾಯಣ ಎಂಬ ಕಾವ್ಯಶಾಸ್ತ್ರ!

ಶ್ರೀರಾಮಕಥೆಯಲ್ಲಿ ತಲ್ಲೀನನಾದ ರಾಮ!

ಕುಶಲವರಿಗೆ ಹಿಗ್ಗೋ ಹಿಗ್ಗು! ಅವರ ಕಾವ್ಯದ ಕಥಾನಾಯಕನ ಎದುರಿನಲ್ಲಿಯೇ ಗಾಯನಕ್ಕೆ ಅವಕಾಶ ಒದಗಿದ್ದು ಅವರಲ್ಲಿ ಇನ್ನಷ್ಟು ರಸಾವೇಶವನ್ನು ತುಂಬಿಸಿತ್ತು.
Last Updated 12 ಏಪ್ರಿಲ್ 2019, 3:50 IST
ಶ್ರೀರಾಮಕಥೆಯಲ್ಲಿ ತಲ್ಲೀನನಾದ ರಾಮ!
ADVERTISEMENT

ಲಕ್ಷ್ಮಣ ಎಂಬ ರಾಮನ ನೆರಳು

ಸೀತೆಯು ರಾಮನೊಂದಿಗೆ ಲಕ್ಷ್ಮಣನಷ್ಟು ಅಂಟಿಕೊಂಡಿಲ್ಲ. ರಾಮನ ಒಳಬಗೆಯ ದ್ವಂದ್ವವನ್ನು ಕಥೆಯ ಪ್ರಾರಂಭದಿಂದ ಕೊನೆಯವರೆಗೆ ಹೆಜ್ಜೆಹೆಜ್ಜೆಗೆ ನಿರೂಪಿಸುವ ಸಲುವಾಗಿಯೇ ಲಕ್ಷ್ಮಣನ ಪಾತ್ರವನ್ನು ರಾಮನ ಬೆನ್ನಿಗೇ ನಿರಂತರವಾಗಿ ಕೂಡಿಸಿ ಇಟ್ಟಿದ್ದಾನೆ ಕವಿ
Last Updated 12 ಏಪ್ರಿಲ್ 2019, 3:49 IST
ಲಕ್ಷ್ಮಣ ಎಂಬ ರಾಮನ ನೆರಳು

ಜನಿಸಿದನು ಜಗತ್ತಿನ ಪ್ರಥಮ ಮಂಗಳ

ದಶರಥನ ಅಶ್ವಮೇಧಯಾಗ, ಪುತ್ರಕಾಮೇಷ್ಟಿಯಾಗದೊಡನೆ, ಪೂರ್ಣವಾಯಿತು. ಅವನು ದೀಕ್ಷಾನಿಯಮವನ್ನು ಸಮಾಪ್ತಿಗೊಳಿಸಿ, ಪತ್ನಿಯರ ಸಂಗಡ ಸಮಸ್ತ ಪರಿವಾರದೊಂದಿಗೆ ಅಯೋಧ್ಯಾನಗರವನ್ನು ಪ್ರವೇಶಿಸಿದ.ಕೌಸಲ್ಯೆಯು ಸರ್ವಲಕ್ಷಣಸಂಪನ್ನದಿಂದ ಕೂಡಿರುವಂಥ ಗಂಡುಮಗುವಿಗೆ ಜನ್ಮ ನೀಡಿದ್ದಾಳೆ.
Last Updated 10 ಏಪ್ರಿಲ್ 2019, 10:42 IST
ಜನಿಸಿದನು ಜಗತ್ತಿನ ಪ್ರಥಮ ಮಂಗಳ

ಕೌಸಲ್ಯಾ ಸುಪ್ರಜಾ ರಾಮ...

ರಾಮ–ಲಕ್ಷ್ಮಣರು ವಿಶ್ವಾಮಿತ್ರರ ಜೊತೆ ಹೋಗುತ್ತಿರುವಾಗ ಬ್ರಹ್ಮನೊಡನೆ ನಡೆಯುತ್ತಿರುವ ಅಶ್ವಿನೀದೇವತೆಗಳಂತೆಯೂ ಶಿವನನ್ನು ಹಿಂಬಾಲಿಸುವ ಸ್ಕಂದವಿಶಾಖರಂತೆಯೂ ಕಂಡರು. ಆಗ ದೇವತೆಗಳೇ ಹೂಮಳೆ ಸುರಿಸಿದರು.
Last Updated 10 ಏಪ್ರಿಲ್ 2019, 10:41 IST
ಕೌಸಲ್ಯಾ ಸುಪ್ರಜಾ ರಾಮ...
ADVERTISEMENT