ADVERTISEMENT

ಶಾಂತ ಚಿತ್ತದಿಂದ ಆಡಲು ಸಚಿನ್ ಪ್ರೇರಣೆ: ಪ್ರಮೋದ್‌

ಪಿಟಿಐ
Published 14 ಸೆಪ್ಟೆಂಬರ್ 2021, 17:01 IST
Last Updated 14 ಸೆಪ್ಟೆಂಬರ್ 2021, 17:01 IST
ಪ್ರಮೋದ್ ಭಗತ್‌ (ಎಡ)– ಪಿಟಿಐ ಚಿತ್ರ
ಪ್ರಮೋದ್ ಭಗತ್‌ (ಎಡ)– ಪಿಟಿಐ ಚಿತ್ರ   

ನವದೆಹಲಿ: ಒತ್ತಡವನ್ನು ಮೀರಿ ಶಾಂತಚಿತ್ತದ ಆಟವಾಡಲು ಕ್ರಿಕೆಟಿಗ ಸಚಿನ್ ತೆಂಡೂಲ್ಕರ್‌ ನನಗೆ ಪ್ರೇರಣೆಯಾಗಿದ್ದಾರೆಂದು ಪ್ಯಾರಾಲಿಂಪಿಕ್ಸ್ ಚಿನ್ನದ ಪದಕ ವಿಜೇತ ಭಾರತದ ಬ್ಯಾಡ್ಮಿಂಟನ್ ಆಟಗಾರ ಪ್ರಮೋದ್ ಭಗತ್ ಹೇಳಿದ್ದಾರೆ.

ಹಾಲಿ ವಿಶ್ವ ಚಾಂಪಿಯನ್ ಕೂಡ ಆಗಿರುವ ಪ್ರಮೋದ್‌ ಅವರು, ಕಳೆದ ವಾರ ಟೋಕಿಯೊ ಪ್ಯಾರಾಲಿಂಪಿಕ್ಸ್‌ನ ಎಸ್‌ಎಲ್‌3 ವಿಭಾಗದಲ್ಲಿ ಗ್ರೇಟ್‌ ಬ್ರಿಟನ್‌ನ ಡೇನಿಯಲ್ ಬೆಥೆಲ್ ಅವರನ್ನು ಮಣಿಸಿ ಚಿನ್ನದ ಪದಕ ಕೊರಳಿಗೇರಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT