ADVERTISEMENT

ನೋಡಿ: ಮುಂಗಾರು ಅಭಿಷೇಕಕ್ಕೆ ತುಂಬಲಿ ಅನ್ನದ ಬಟ್ಟಲು

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2021, 9:37 IST
Last Updated 7 ಆಗಸ್ಟ್ 2021, 9:37 IST

ಮುಂಗಾರು ಮಳೆ ಮತ್ತೆ ಅಬ್ಬರಿಸುತ್ತಿದ್ದು, ಕರ್ನಾಟಕದ ಮಲೆನಾಡು ಹಾಗೂ ಕರಾವಳಿ ಭಾಗದಲ್ಲೀಗ ಭತ್ತದ ಕೃಷಿಯದ್ದೇ ಸದ್ದು. ರೈತರ ಪರಿಶ್ರಮದ ಬೆವರಿನ ಹನಿಗಳು ಮಳೆಯ ಹನಿಗಳೊಂದಿಗೆ ಸೇರಿ ಭತ್ತದ ಪೈರಿನ ಪೋಷಣೆಗೆ ಜೀವಾಮೃತವಾಗುತ್ತಿದೆ. ಭೂತಾಯಿಗೆ ಹಸಿರುಡುಗೆ ತೊಡಿಸುತ್ತಿರುವ ಅನ್ನದಾತರು, ತಮ್ಮ ಕೈಗಳನ್ನು ಕೆಸರು ಮಾಡಿಕೊಂಡು ‘ಅನ್ನದ ಬಟ್ಟಲು’ ತುಂಬಿಸುತ್ತಿದ್ದಾರೆ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.