ADVERTISEMENT

ಯರಗೋಳ: ಹಳ್ಳಿ ಜನರ ಸಾಂಸ್ಕೃತಿಕ ಶ್ರೀಮಂತಿಕೆಗೆ ಸಾಕ್ಷಿಯಾದ ನಾಗರಪಂಚಮಿ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2021, 2:13 IST
Last Updated 12 ಆಗಸ್ಟ್ 2021, 2:13 IST

ನಾಗರಪಂಚಮಿ ನಾಡಿಗೆ ದೊಡ್ಡದು ಎನ್ನುತ್ತಾರೆ ಹಿರಿಯರು. ಯಾದಗಿರಿ ಜಿಲ್ಲೆಯ ಯರಗೋಳ ಹಾಗೂ ಅರಕೇರಾ–ಬಿ ಗ್ರಾಮದಲ್ಲಿ ಈ ಹಬ್ಬ ಇನ್ನಷ್ಟು ವಿಶೇಷವಾದದ್ದು.

ಉಂಡಿ ತಿಂದು, ನಾಗಪ್ಪನಿಗೆ ಹಾಲೆಯುವುದಷ್ಟೇ ಅಲ್ಲದೇ ಬಗೆಬಗೆಯ ಸಾಹಸ ಕ್ರೀಡೆ, ಜನಪದ ಗಾಯನ, ಮನೋಲ್ಲಾಸದ ಆಟಗಳು ಹಳ್ಳಿಜನರ ಸಾಂಸ್ಕೃತಿಕ ಶ್ರೀಮಂತಿಕೆಗೆ ಸಾಕ್ಷಿಯಾಗಿವೆ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT