ADVERTISEMENT

ಕೊರೊನಾ ಜಯಿಸೋಣ | ಸೂಕ್ತ ಮುನ್ನೆಚ್ಚರಿಕೆ ಸಾಕು, ಆತಂಕ ಬೇಡ

​ಪ್ರಜಾವಾಣಿ ವಾರ್ತೆ
Published 13 ಜುಲೈ 2020, 7:57 IST
Last Updated 13 ಜುಲೈ 2020, 7:57 IST

Coronavirus ನಿಂದ ಬರುವ Covid-19 ಕಾಯಿಲೆಗೆ ಮುನ್ನೆಚ್ಚರಿಕೆಯೇ ಸದ್ಯದ ಸೂಕ್ತ ಪರಿಹಾರ ಎಂದು ವಿವರಿಸಿದ್ದಾರೆ ಖ್ಯಾತ ವೈದ್ಯರಾದ ಡಾ. ಶ್ರೀನಿವಾಸ ಕಕ್ಕಿಲ್ಲಾಯ. ಸೋಂಕಿತರು ಸುತ್ತಾಡಬಾರದು, ಮನೆಯೊಳಗೇ ಇರಬೇಕು. ಇದು ಜ್ವರದಂತೆಯೇ ಬರುವ ಸಾಮಾನ್ಯ ಕಾಯಿಲೆ. ಎಲ್ಲರಿಗೂ ಕ್ವಾರಂಟೈನ್ ಮಾಡುವ ಅಗತ್ಯವಿಲ್ಲ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.