ADVERTISEMENT

ಉತ್ತರ ಕನ್ನಡ: ಮಾತಿನ ಮೆರವಣಿಗೆಯಲ್ಲಿ ಗೆದ್ದ ‘ಅನಂತಕುಮಾರ್ ಹೆಗಡೆ’

​ಪ್ರಜಾವಾಣಿ ವಾರ್ತೆ
Published 23 ಮೇ 2019, 19:41 IST
Last Updated 23 ಮೇ 2019, 19:41 IST

ನೆತ್ತಿಸುಡುವ ಬಿಸಿಲನ್ನು ಮೀರಿದ ಪ್ರಖರ ಹಿಂದುತ್ವದ ಗಾಳಿ ಹಾಗೂ ಮೋದಿ ಅಲೆಯಲ್ಲಿರುವ ಉತ್ತರ ಕನ್ನಡ ಕ್ಷೇತ್ರದಲ್ಲಿ ಮಾತಿನ ಮೆರವಣಿಗೆ ವಿಜೃಂಭಿಸಿತ್ತು. ಅಂತಿಮವಾಗಿ ಮೈತ್ರಿ ಅಭ್ಯರ್ಥಿ ಆನಂದ ಅಸ್ನೋಟಿಕರ್ ವಿರುದ್ಧ ಬಿಜೆಪಿ ಅಭ್ಯರ್ಥಿ ಅನಂತಕುಮಾರ್ ಹೆಗಡೆ ಗೆಲುವಿನ ನಗೆ ಬೀರಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.