ADVERTISEMENT

ಹಾವೇರಿ: ‘ಒಳ ಹೊಡೆತ’ಗಳ ಚಿಂತೆಯಲ್ಲಿ ಗೆದ್ದ ಶಿವಕುಮಾರ ಉದಾಸಿ

​ಪ್ರಜಾವಾಣಿ ವಾರ್ತೆ
Published 23 ಮೇ 2019, 20:43 IST
Last Updated 23 ಮೇ 2019, 20:43 IST

ಶರಣರು, ಶರೀಫರು, ಕನಕದಾಸರ ಪ್ರಭಾವದ ಈ ನೆಲದಲ್ಲಿ, ಬಿಜೆಪಿಯು ಮೋದಿ ಅಲೆ ಜೊತೆಗೆ ಲಿಂಗಾಯತ ಮತ ಸಮೀಕರಣ ಲೆಕ್ಕಚಾರದಲ್ಲಿ  ಬಿಜೆಪಿಯ ಶಿವಕುಮಾರ ಉದಾಸಿ ಅವರು ಕಾಂಗ್ರೆಸ್‌ನ ಡಿ.ಆರ್. ಪಾಟೀಲ ವಿರುದ್ಧ ಗೆಲುವು ದಾಖಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.