ಶರಣರು, ಶರೀಫರು, ಕನಕದಾಸರ ಪ್ರಭಾವದ ಈ ನೆಲದಲ್ಲಿ, ಬಿಜೆಪಿಯು ಮೋದಿ ಅಲೆ ಜೊತೆಗೆ ಲಿಂಗಾಯತ ಮತ ಸಮೀಕರಣ ಲೆಕ್ಕಚಾರದಲ್ಲಿ ಬಿಜೆಪಿಯ ಶಿವಕುಮಾರ ಉದಾಸಿ ಅವರು ಕಾಂಗ್ರೆಸ್ನ ಡಿ.ಆರ್. ಪಾಟೀಲ ವಿರುದ್ಧ ಗೆಲುವು ದಾಖಲಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.