750 ಕಿಲೋಗ್ರಾಂ ತೂಕದ ಅಂಬಾರಿಯಿಂದ ಆನೆಯ ಬೆನ್ನಿಗೆ ಗೀರು ಗಾಯವೂ ಆಗದಂತೆ ನೋಡಿಕೊಳ್ಳುವ ಮೆತ್ತನೆ ಗಾದಿಯನ್ನು (ಹಾಸಿಗೆ) ತಲೆತಲಾಂತರದಿಂದ ಮುಸ್ಲಿಂ ಕುಟುಂಬವೇ ತಯಾರು ಮಾಡುತ್ತಿದೆ. ಈ ಬಾರಿಯ ದಸರಾ ಉತ್ಸವದ ಜಂಬೂ ಸವಾರಿಗೆ ಗಾದಿ ಕಟ್ಟುವ ಕೆಲಸವನ್ನು ನಿವೃತ್ತ ಮಾವುತರಾಗಿರುವ ಪಾಷಾ ಮತ್ತು ಝಕಾವುಲ್ಲಾ ನಿರ್ವಹಿಸುತ್ತಿದ್ದಾರೆ. ದಸರಾ ಕುರಿತ ಓದು: https://www.prajavani.net #JambooSavari #MysuruDasara
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.