ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

UPSC Results 2023 | ಆದಿತ್ಯಗೆ ಅಗ್ರಸ್ಥಾನ: ಟಾಪ್‌ 25ರಲ್ಲಿ 10 ಮಂದಿ ಮಹಿಳೆಯರು

2ನೇ ಬಾರಿ UPSC ಗೆದ್ದ ಪ್ರಮೋದ್‌! ಗುಂಡ್ಲುಪೇಟೆ ಯುವಕನಿಗೆ 671ನೇ ರ‍್ಯಾಂಕ್‌

2ನೇ ಬಾರಿ UPSC ಗೆದ್ದ ಪ್ರಮೋದ್‌! ಗುಂಡ್ಲುಪೇಟೆ ಯುವಕನಿಗೆ 671ನೇ ರ‍್ಯಾಂಕ್‌
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಎಚ್‌.ಆರ್‌.ಪ್ರಮೋದ್‌ ಆರಾಧ್ಯ ಅವರು ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಪರೀಕ್ಷೆಯಲ್ಲಿ 671ನೇ ರ‍್ಯಾಂಕ್‌ ಪಡೆದು ನಾಗರಿಕ ಸೇವಾ ಹುದ್ದೆಗೆ ಆಯ್ಕೆಯಾಗಿದ್ದಾರೆ.

ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ

ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ
ಕೊಪ್ಪಳ ಲೋಕಸಭಾ ಕ್ಷೇತ್ರದ ಟಿಕೆಟ್‌ ಸಿಗದ ಕಾರಣಕ್ಕೆ ಬೇಸರಗೊಂಡಿದ್ದ ಬಿಜೆಪಿ ಸಂಸದ ಸಂಗಣ್ಣ ಕರಡಿ ಅವರು ಸಂಸದ ಸ್ಥಾನಕ್ಕೆ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಮಂಗಳವಾರ ಸಂಜೆ ರಾಜೀನಾಮೆ ಕೊಟ್ಟಿದ್ದಾರೆ.

ಹಾವೇರಿ: ದಾಖಲೆ ಇಲ್ಲದ ₹75 ಲಕ್ಷ ವಶ

ಬಿಸಿಲ ಧಗೆ: ವಿಚಾರಣಾ ಕೋರ್ಟ್‌ ವಕೀಲರ ಕೋಟ್‌ಗೆ ಹೈಕೋರ್ಟ್ ವಿನಾಯಿತಿ

ಬಿಸಿಲ ಧಗೆ: ವಿಚಾರಣಾ ಕೋರ್ಟ್‌ ವಕೀಲರ ಕೋಟ್‌ಗೆ ಹೈಕೋರ್ಟ್ ವಿನಾಯಿತಿ
‘ಜನಸಾಮಾನ್ಯರು ಧಗೆಯ ದಿನಗಳ ತಾಪದಲ್ಲಿ ತತ್ತರಿಸುತ್ತಿರುವ ಬೆನ್ನಲ್ಲೇ, ರಾಜ್ಯದ ಎಲ್ಲ ವಿಚಾರಣಾ ನ್ಯಾಯಾಲಯಗಳಲ್ಲಿ ವಕೀಲರು ಕೋಟ್‌ ಧರಿಸಿ ನ್ಯಾಯಾಲಯಗಳಿಗೆ ಹಾಜರಾಗುವುದರಿಂದ ವಿನಾಯಿತಿ ನೀಡಲು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳು ಸಮ್ಮತಿ ಸೂಚಿಸಿದ್ದಾರೆ’

ನಟ ಸಲ್ಮಾನ್ ಖಾನ್ ಕೊಲ್ಲಲೆಂದೇ ಗುಂಡಿನ ದಾಳಿ: ಪೊಲೀಸರಿಂದ ಮಾಹಿತಿ

ನಟ ಸಲ್ಮಾನ್ ಖಾನ್ ಕೊಲ್ಲಲೆಂದೇ ಗುಂಡಿನ ದಾಳಿ: ಪೊಲೀಸರಿಂದ ಮಾಹಿತಿ
‘ಬಾಲಿವುಡ್ ನಟ ಸಲ್ಮಾನ್‌ ಖಾನ್‌ ಅವರನ್ನು ‘ಕೊಲ್ಲುವ ಉದ್ದೇಶದಿಂದಲೇ’ ಅವರ ನಿವಾಸದತ್ತ ದುಷ್ಕರ್ಮಿಗಳು ಗುಂಡು ಹಾರಿಸಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.

ನಂಬಿದ ನಾಯಕರೇ ಬೆನ್ನಿಗೆ ಚೂರಿ ಹಾಕಿದರು: ಸಂಗಣ್ಣ ಕರಡಿ ಆಕ್ರೋಶ

ನಂಬಿದ ನಾಯಕರೇ ಬೆನ್ನಿಗೆ ಚೂರಿ ಹಾಕಿದರು: ಸಂಗಣ್ಣ ಕರಡಿ ಆಕ್ರೋಶ
‘ನನಗೆ ಕೊಪ್ಪಳ ಲೋಕಸಭಾ ಕ್ಷೇತ್ರದ ಟಿಕೆಟ್‌ ತಪ್ಪಿಸಿದ ಮಹಾನಾಯಕರಿಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗುತ್ತದೆ ಎಂಬ ನಂಬಿಕೆಯಿದೆ. ಆದರೆ, ಅವರಿಗೂ ನನಗಾದ ಪರಿಸ್ಥಿತಿ ನಿರ್ಮಾಣವಾಗಲಿದೆ. ಬಿಜೆಪಿ ನನ್ನ ಕೈ ಬಿಟ್ಟರೂ ಕೊಪ್ಪಳ ಕ್ಷೇತ್ರದ ಜನತೆ ನನ್ನ ಜತೆಗಿದ್ದಾರೆ.

UPSC Results 2023 | ಆದಿತ್ಯಗೆ ಅಗ್ರಸ್ಥಾನ: ಟಾಪ್‌ 25ರಲ್ಲಿ 10 ಮಂದಿ ಮಹಿಳೆಯರು

UPSC Results 2023 | ಆದಿತ್ಯಗೆ ಅಗ್ರಸ್ಥಾನ: ಟಾಪ್‌ 25ರಲ್ಲಿ 10 ಮಂದಿ ಮಹಿಳೆಯರು
ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ನಡೆಸಿದ್ದ 2023ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಗಳ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಕಾನ್ಪುರದ ಐಐಟಿಯಲ್ಲಿ ಅಧ್ಯಯನ ಮಾಡಿರುವ ಆದಿತ್ಯ ಶ್ರೀವಾಸ್ತವ ಅಗ್ರಸ್ಥಾನ ಪಡೆದಿದ್ದಾರೆ.

2ನೇ ಬಾರಿ UPSC ಗೆದ್ದ ಪ್ರಮೋದ್‌! ಗುಂಡ್ಲುಪೇಟೆ ಯುವಕನಿಗೆ 671ನೇ ರ‍್ಯಾಂಕ್‌

2ನೇ ಬಾರಿ UPSC ಗೆದ್ದ ಪ್ರಮೋದ್‌! ಗುಂಡ್ಲುಪೇಟೆ ಯುವಕನಿಗೆ 671ನೇ ರ‍್ಯಾಂಕ್‌
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಎಚ್‌.ಆರ್‌.ಪ್ರಮೋದ್‌ ಆರಾಧ್ಯ ಅವರು ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಪರೀಕ್ಷೆಯಲ್ಲಿ 671ನೇ ರ‍್ಯಾಂಕ್‌ ಪಡೆದು ನಾಗರಿಕ ಸೇವಾ ಹುದ್ದೆಗೆ ಆಯ್ಕೆಯಾಗಿದ್ದಾರೆ.
ADVERTISEMENT

ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ

ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ
ಕೊಪ್ಪಳ ಲೋಕಸಭಾ ಕ್ಷೇತ್ರದ ಟಿಕೆಟ್‌ ಸಿಗದ ಕಾರಣಕ್ಕೆ ಬೇಸರಗೊಂಡಿದ್ದ ಬಿಜೆಪಿ ಸಂಸದ ಸಂಗಣ್ಣ ಕರಡಿ ಅವರು ಸಂಸದ ಸ್ಥಾನಕ್ಕೆ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಮಂಗಳವಾರ ಸಂಜೆ ರಾಜೀನಾಮೆ ಕೊಟ್ಟಿದ್ದಾರೆ.

ಹಾವೇರಿ: ದಾಖಲೆ ಇಲ್ಲದ ₹75 ಲಕ್ಷ ವಶ

ಹಾವೇರಿ: ದಾಖಲೆ ಇಲ್ಲದ ₹75 ಲಕ್ಷ ವಶ
ಬ್ಯಾಡಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೋಟೆಬೆನ್ನೂರು ಚೆಕ್ ಪೋಸ್ಟ್‌ನಲ್ಲಿ ಕಾರಿನಲ್ಲಿ ಸೂಕ್ತ ದಾಖಲೆಗಳಿಲ್ಲದೇ ಸಾಗಿಸುತ್ತಿದ್ದ ₹75 ಲಕ್ಷ ಹಣವನ್ನು ಬ್ಯಾಡಗಿ ಕ್ಷಿಪ್ರಪಡೆ ತಂಡವು ಜಪ್ತಿ ಮಾಡಿದೆ.

ಬಿಸಿಲ ಧಗೆ: ವಿಚಾರಣಾ ಕೋರ್ಟ್‌ ವಕೀಲರ ಕೋಟ್‌ಗೆ ಹೈಕೋರ್ಟ್ ವಿನಾಯಿತಿ

ಬಿಸಿಲ ಧಗೆ: ವಿಚಾರಣಾ ಕೋರ್ಟ್‌ ವಕೀಲರ ಕೋಟ್‌ಗೆ ಹೈಕೋರ್ಟ್ ವಿನಾಯಿತಿ
‘ಜನಸಾಮಾನ್ಯರು ಧಗೆಯ ದಿನಗಳ ತಾಪದಲ್ಲಿ ತತ್ತರಿಸುತ್ತಿರುವ ಬೆನ್ನಲ್ಲೇ, ರಾಜ್ಯದ ಎಲ್ಲ ವಿಚಾರಣಾ ನ್ಯಾಯಾಲಯಗಳಲ್ಲಿ ವಕೀಲರು ಕೋಟ್‌ ಧರಿಸಿ ನ್ಯಾಯಾಲಯಗಳಿಗೆ ಹಾಜರಾಗುವುದರಿಂದ ವಿನಾಯಿತಿ ನೀಡಲು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳು ಸಮ್ಮತಿ ಸೂಚಿಸಿದ್ದಾರೆ’

ನಟ ಸಲ್ಮಾನ್ ಖಾನ್ ಕೊಲ್ಲಲೆಂದೇ ಗುಂಡಿನ ದಾಳಿ: ಪೊಲೀಸರಿಂದ ಮಾಹಿತಿ

ನಟ ಸಲ್ಮಾನ್ ಖಾನ್ ಕೊಲ್ಲಲೆಂದೇ ಗುಂಡಿನ ದಾಳಿ: ಪೊಲೀಸರಿಂದ ಮಾಹಿತಿ
‘ಬಾಲಿವುಡ್ ನಟ ಸಲ್ಮಾನ್‌ ಖಾನ್‌ ಅವರನ್ನು ‘ಕೊಲ್ಲುವ ಉದ್ದೇಶದಿಂದಲೇ’ ಅವರ ನಿವಾಸದತ್ತ ದುಷ್ಕರ್ಮಿಗಳು ಗುಂಡು ಹಾರಿಸಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.

‘X’ನಲ್ಲಿ ಲೈಕ್‌ಗೂ ಶುಲ್ಕ!: ದರ ಏರಿಕೆ ಅನಿವಾರ್ಯ ಎಂದ ಇಲಾನ್‌ ಮಸ್ಕ್

‘X’ನಲ್ಲಿ ಲೈಕ್‌ಗೂ ಶುಲ್ಕ!: ದರ ಏರಿಕೆ ಅನಿವಾರ್ಯ ಎಂದ ಇಲಾನ್‌ ಮಸ್ಕ್
‘ಎಕ್ಸ್‌’ ವೇದಿಕೆಯಲ್ಲಿ ಲೈಕ್‌, ಪೋಸ್ಟ್‌, ಬುಕ್‌ಮಾರ್ಕ್‌ ಹಾಗೂ ರಿಪ್ಲೈ ಮಾಡಲು ಇನ್ನು ಮುಂದೆ ಹೊಸ ಖಾತೆದಾರರಿಗೆ ವಾರ್ಷಿಕ ಶುಲ್ಕ ವಿಧಿಸಲು ಉದ್ಯಮಿ ಇಲಾನ್‌ ಮಸ್ಕ್‌ ನಿರ್ಧರಿಸಿದ್ದಾರೆ.

ನಾಗಪುರಿಯಾ & ಭಾರತೀಯ: ಭಾರತದಲ್ಲಿರುವ ಎರಡು ಬಗೆಯ ಹಿಂದೂಗಳು– ಟಿಕಾಯತ್

ನಾಗಪುರಿಯಾ & ಭಾರತೀಯ: ಭಾರತದಲ್ಲಿರುವ ಎರಡು ಬಗೆಯ ಹಿಂದೂಗಳು– ಟಿಕಾಯತ್
‘ರಾಮ ಭಾರತೀಯರಲ್ಲಿರುವ ದೈವಿಕವಾದ ಅನುಭವವೇ ಹೊರತು, ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವ ವಸ್ತುವಲ್ಲ. ಆದರೆ ಈ ವಿಷಯದಲ್ಲಿ ಈ ದೇಶದ ಹಿಂದೂಗಳನ್ನು ಬಿಜೆಪಿ ಮತ್ತು ಆರ್‌ಎಸ್‌ಎಸ್ ವಿಭಜಿಸಿದ್ದು, ನಾಗಪುರಿಯಾ ಹಾಗೂ ಭಾರತೀಯ ಎಂಬ ಎರಡು ಪಂಗಡವನ್ನಾಗಿಸಿದೆ’ ಎಂದು ರೈತ ಮುಖಂಡ ರಾಕೇಶ್ ಟಿಕಾಯತ್ ಆರೋಪಿಸಿದ್ದಾರೆ.

ಛತ್ತೀಸಗಢದ ಕಂಕೇರ್‌ನಲ್ಲಿ ಎನ್‌ಕೌಂಟರ್: ನಕ್ಸಲ್ ನಾಯಕ ಸೇರಿ 29 ಮಂದಿ ಸಾವು

ಛತ್ತೀಸಗಢದ ಕಂಕೇರ್‌ನಲ್ಲಿ ಎನ್‌ಕೌಂಟರ್: ನಕ್ಸಲ್ ನಾಯಕ ಸೇರಿ 29 ಮಂದಿ ಸಾವು
ಛತ್ತೀಸಗಢದ ಕಾಂಕೇರ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳ ಜೊತೆ ನಡೆದ ಗುಂಡಿನ ಚಕಮಕಿಯಲ್ಲಿ ಕನಿಷ್ಠ 29 ಮಂದಿ ನಕ್ಸಲರು ಹತ್ಯೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿನೋದ್‌ ಅಸೂಟಿ ₹ 16 ಕೋಟಿ ಒಡೆಯ

ವಿನೋದ್‌ ಅಸೂಟಿ ₹ 16 ಕೋಟಿ ಒಡೆಯ
ಲೋಕಸಭಾ ಚುನಾವಣೆಗೆ ಮೊದಲ ಬಾರಿಗೆ ಸ್ಪರ್ಧಿಸುತ್ತಿರುವ ಧಾರವಾಡ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ವಿನೋದ್‌ ಅಸೂಟಿ ಅವರು ಒಟ್ಟು ₹ 16.11 ಕೋಟಿ ಆಸ್ತಿ ಹೊಂದಿದ್ದಾರೆ.

ದೇಣಿಗೆ ಸಂಗ್ರಹಿಸಲು ಪ್ರಧಾನಿ ಚಿತ್ರ: FIR ರದ್ದತಿಗೆ ದೆಹಲಿ ಹೈಕೋರ್ಟ್ ನಕಾರ

ದೇಣಿಗೆ ಸಂಗ್ರಹಿಸಲು ಪ್ರಧಾನಿ ಚಿತ್ರ: FIR ರದ್ದತಿಗೆ  ದೆಹಲಿ ಹೈಕೋರ್ಟ್ ನಕಾರ
ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರ ಹಾಗೂ ಅವರ ಉಪನಾಮವನ್ನು ಬಳಸಿಕೊಂಡು ತನ್ನ ಎನ್‌ಜಿಒಗೆ ದೇಣಿಗೆ ಕೊಡುವಂತೆ ಸಾರ್ವಜನಿಕರಿಗೆ ಅಪ್ರಾಮಾಣಿಕವಾಗಿ ಪ್ರಲೋಭನೆ ಒಡ್ಡಿದ ಆರೋಪ ಎದುರಿಸುತ್ತಿರುವ ಪವನ್ ಪಾಂಡೆ ಎನ್ನುವವರ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸಲು ದೆಹಲಿ ಹೈಕೋರ್ಟ್ ನಿರಾಕರಿಸಿದೆ.
ಸುಭಾಷಿತ