ಚಳಿಗಾಲದಲ್ಲಿ ಈ ಹಣ್ಣುಗಳನ್ನು ಸೇವಿಸಲೇಬೇಡಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 

ಚಳಿಗಾಲದಲ್ಲಿ ಕೆಲವು ಹಣ್ಣುಗಳ ಸೇವನೆ ಶೀತ, ಕೆಮ್ಮು, ನೆಗಡಿಯಂತಹ ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗಬಹುದು.

|

ಚಿತ್ರ; ಗೆಟ್ಟಿ

ಕಲ್ಲಂಗಡಿ ಮತ್ತು ಖರ್ಬೂಜ: ಇದರ ಸೇವನೆ ಶೀತ, ಕೆಮ್ಮು ಮತ್ತು ಗಂಟಲು ನೋವು ಉಂಟು ಮಾಡಬಹುದು. 

|

ಚಿತ್ರ; ಗೆಟ್ಟಿ

ಎಳೆನೀರು: ದೇಹವನ್ನು ಶೀತಗೊಳಿಸುತ್ತದೆ. ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಹೆಚ್ಚು. 

|

ಚಿತ್ರ; ಗೆಟ್ಟಿ

ಅನಾನಸ್: ಇದರ ಸೇವನೆ ಸೈನಸ್ ಮತ್ತು ಅಲರ್ಜಿ ಸಮಸ್ಯೆಗೆ ಕಾರಣವಾಗಬಹುದು. 

|

ಚಿತ್ರ; ಗೆಟ್ಟಿ

ಬಾಳೆಹಣ್ಣು: ಇದರ ಸೇವನೆಯಿಂದ ಕಫ ಮತ್ತು ಜಲೋದರ ಹೆಚ್ಚಾಗಬಹುದು.

|

ಚಿತ್ರ; ಗೆಟ್ಟಿ

ಹಾಗಾಗಿ ಕೆಲವು ಹಣ್ಣುಗಳಿಂದ  ದೂರ ಇರುವುದು ಉತ್ತಮ ಎಂದು ವೈದ್ಯರು ಸಲಹೆ ನೀಡುತ್ತಾರೆ.

|

ಚಿತ್ರ; ಗೆಟ್ಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.