Top 10 | ಈ ದಿನದ ಪ್ರಮುಖ 10 ಸುದ್ದಿಗಳು, 17 ಜೂನ್ 2023

ಪ್ರಜಾವಾಣಿ ವೆಬ್‌ ಡೆಸ್ಕ್‌ 

ಬಿಪೊರ್‌ಜಾಯ್‌: ಕಛ್ ಜಿಲ್ಲೆ ಸೇರಿದಂತೆ ಗುಜರಾತ್‌ನ ಕರಾವಳಿ ಜಿಲ್ಲೆಗಳಲ್ಲಿ ಸಹಜಸ್ಥಿತಿಗೆ ಮರುಳಿದ ಜನಜೀವನ

ಸಿಕ್ಕಿಂನಲ್ಲಿ ದಿಢೀರ್ ಪ್ರವಾಹ, ಭೂಕುಸಿತ; ಸಂಕಷ್ಟಕ್ಕೆ ಸಿಲುಕಿದ 2,000 ಪ್ರವಾಸಿಗರು

ಬಿಜೆಪಿಯ ದ್ವೇಷದ ಕಿಚ್ಚಿಗೆ ಬಲಿಯಾದವರ ಕುಟುಂಬಗಳಿಗೆ ನ್ಯಾಯ ಒದಗಿಸಿದ್ದೇವೆ: ಕಾಂಗ್ರೆಸ್

ಬೆಳಗಾವಿ: ಕಾರು– ಲಾರಿ ಮಧ್ಯೆ ಅಪಘಾತ, ಸ್ಥಳದಲ್ಲೇ ಇಬ್ಬರ ಸಾವು, ಶ್ರೀಗಳಿಗೆ ಗಂಭೀರ ಗಾಯ

ತಮಿಳು ನಟ ವಿಜಯ್ ದಳಪತಿ ರಾಜಕೀಯ ಪ್ರವೇಶ?; ಕುತೂಹಲಕ್ಕೆ ಎಡೆಮಾಡಿದ ನಟನ ಹೇಳಿಕೆ

ಪಾಶ್ಚಾತ್ಯರಿಗೆ ಎಚ್ಚರಿಕೆಯಾಗಿ ಬೆಲಾರಸ್‌ನಲ್ಲಿ ಅಣ್ವಸ್ತ್ರ ಇರಿಸಿದ್ದೇವೆ ಎಂದ ಪುಟಿನ್‌

ತಮಿಳುನಾಡು ಬಿಜೆಪಿ ರಾಜ್ಯ ಕಾರ್ಯದರ್ಶಿ ಎಸ್.ಜಿ.ಸೂರ್ಯ ಬಂಧನ; 15 ದಿನ ನ್ಯಾಯಾಂಗ ವಶಕ್ಕೆ

ರಾಜಕೀಯ ಸಾಕಾಗಿದೆ, ಬೇರೆಯವರಿಗೆ ಅವಕಾಶ ಮಾಡಿಕೊಡಬೇಕಿದೆ ಎಂದ ಸಂಸದ ಡಿ.ಕೆ.‌ ಸುರೇಶ್

ಗುಜರಾತ್ | ಬಿಪೊರ್‌ಜಾಯ್ ಚಂಡಮಾರುತದಿಂದ ಹಾನಿ: ವೈಮಾನಿಕ ಸಮೀಕ್ಷೆ ನಡೆಸಿದ ಅಮಿತ್ ಶಾ

ನಂದಿನಿ ಹಾಲು ಕಳಪೆ; ಕೇರಳಿಗರು ಬಳಸಬೇಡಿ ಎಂದ ಪಶುಸಂಗೋಪನಾ ಸಚಿವೆ ಚಿಂಚು ರಾಣಿ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.