Top 10 News | ಈ ದಿನದ ಪ್ರಮುಖ 10 ಸುದ್ದಿಗಳು– ಜೂನ್ 10 ಶನಿವಾರ 2023

ಪ್ರಜಾವಾಣಿ ವಿಶೇಷ

ಅಮೆಜಾನ್ ಕಾಡಿನಲ್ಲಿ ವಿಮಾನ ಪ‍ತನ: 40 ದಿನಗಳ ಬಳಿಕ ನಾಲ್ವರು ಮಕ್ಕಳು ಜೀವಂತ ಪತ್ತೆ.
ವಿದೇಶದಲ್ಲಿ ಭಾರತವನ್ನು ಟೀಕಿಸುವುದು ಉತ್ತಮ ವರ್ತನೆಯಲ್ಲ: ಅಮಿತ್‌ ಶಾ
ಸೊಮಾಲಿಯಾ | ಹೋಟೆಲ್ ಮೇಲೆ ಉಗ್ರರ ದಾಳಿ: 9 ಮಂದಿ ಸಾವು
ರಾಜಿ ಮಾಡಿಕೊಳ್ಳುವಂತೆ ಒತ್ತಡ, ನಮ್ಮ ನೋವು ಯಾರಿಗೂ ಅರ್ಥವಾಗುತ್ತಿಲ್ಲ: ಸಾಕ್ಷಿ ಮಲಿಕ್
ಪಿಟಿಐ ಚಿತ್ರ
ಹುಬ್ಬಳ್ಳಿ ವಿಮಾನ ನಿಲ್ದಾಣ ಟರ್ಮಿನಲ್ ವಿಸ್ತರಣೆಗೆ ₹273 ಕೋಟಿ: ಕೇಂದ್ರ ಒಪ್ಪಿಗೆ
ಲೋಕಸಭಾ ‌ಚುನಾವಣೆಯಲ್ಲಿ ಅಧಿಕಾರಕ್ಕೆ ಬರುತ್ತೇವೆ, ಬೆಲೆ ಇಳಿಸುತ್ತೇವೆ: ಸಿದ್ದರಾಮಯ್ಯ
ಖಾಸಗಿ ಬಸ್‌ಗಳಲ್ಲೂ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ‌ ಅವಕಾಶ ಕಲ್ಪಿಸಿ: ನಳಿನ್‌ ಕುಮಾರ್‌
ಕೇಂದ್ರದಿಂದ ಬರಬೇಕಾದ್ದೆಲ್ಲವನ್ನೂ ಒತ್ತಾಯಪೂರ್ವಕವಾಗಿ ಕೇಳ್ತೀವಿ: ಸಿಎಂ ಸಿದ್ದರಾಮಯ್ಯ
ವರುಣ ಕ್ಷೇತ್ರಕ್ಕೆ ತಾಲ್ಲೂಕು ಕೇಂದ್ರ ಬೇಕೆಂದು ಜನ ಕೇಳಿಲ್ಲ: ಸಿದ್ದರಾಮಯ್ಯ
ಮುಸ್ಲಿಮರು ಗೋವು ರಕ್ಷಿಸಬೇಕು, ಸಸ್ಯಾಹಾರ ಅಳವಡಿಸಿಕೊಳ್ಳಬೇಕು: IAS ಅಧಿಕಾರಿ ನಿಯಾಜ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.