ನಂಜನಗೂಡಿನ ಎಡಹಳ್ಳಿ ಮೇಕೆ ಸಾಕಣೆ ಕೇಂದ್ರಕ್ಕೆ ಮಹಾರಾಷ್ಟ್ರದ ಸಚಿವ ಭೇಟಿ
ನಂಜನಗೂಡು ತಾಲ್ಲೂಕಿನ ಎಡಹಳ್ಳಿ ಗ್ರಾಮದ ಯಶೋಧವನ ಮೇಕೆ ಸಾಕಣೆ ಕೇಂದ್ರಕ್ಕೆ ಮಹಾರಾಷ್ಟ್ರದ ಪಶುಸಂಗೋಪನೆ ಹಾಗೂ ಹೈನುಗಾರಿಕೆ ಸಚಿವ ಸುನೀಲ್ ಕೇದಾರ್ ಗುರುವಾರ ಭೇಟಿ ನೀಡಿ, ಕೇಂದ್ರದಲ್ಲಿ ನಡೆಯುತ್ತಿರುವ ಮೇಕೆ ಸಾಕಣೆ ಮತ್ತು ಸಂಶೋಧನೆಗಳ ಮಾಹಿತಿ ಪಡೆದರು.Last Updated 27 ಆಗಸ್ಟ್ 2021, 12:17 IST