<p>ಪಡುಬಿದ್ರಿ: ಭಾರತ ಜಗದ್ಗುರುವಾಗಿ ಮೆರೆಯಲು ಹನುಮ ಜಯಂತಿ ಆಚರಣೆ ಅಗತ್ಯ ಎಂದು ಉಡುಪಿ ಶ್ರೀ ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಹೇಳಿದರು.</p>.<p>ಪಲಿಮಾರು ಮೂಲಮಠದಲ್ಲಿ ನಡೆದ ಹನುಮಜಯಂತಿಯಲ್ಲಿ ಪ್ರಶಸ್ತಿಪ್ರದಾನ ಮಾಡಿ ಮಾತನಾಡಿದ ಅವರು ಹನುಮ ಜಯಂತಿ ದೇಶಾದಾದ್ಯಂತ ಆಚರಿಸಬೇಕಿದೆ ಎಂದರು.</p>.<p>ವಿದ್ಯಾರಾಜೇಶ್ವರ ತೀರ್ಥರು ಮಾತನಾಡಿ ಹನುಮನ ಅನುಗ್ರಹಕ್ಕಾಗಿ ನಾವೂ ರಾಮ ಧ್ಯಾನ ತತ್ಪರರಾಗಿರಬೇಕು ಎಂದರು. ಶ್ರೀ ಭೀಮಸೇತು ಮುನಿವೃಂದ ಶ್ರೀ ಭೀಮನಕಟ್ಟೆ ಮಠಾಧೀಶ ರಘುವರೇಣ್ಯತೀರ್ಥ ಶ್ರೀ ಮಾತನಾಡಿದರು.</p>.<p>ಪ್ರಶಸ್ತಿ ಪ್ರದಾನ: ಪಾಕಶಾಸ್ತ್ರ ಪ್ರವೀಣ ಯಜ್ಞನಾರಾಯಣ ಭಟ್ ಹಾಗೂ ಪರಂಪರೆಯ ಯಕ್ಷಗಾನ ಭಾಗವತ ಪುತ್ತಿಗೆ ರಘುರಾಮ ಹೊಳ್ಳ ಅವರಿಗೆ ಕ್ರಮವಾಗಿ ತಲಾ ₹ 50 ಸಾವಿರ ನಗದು ಸಹಿತ ಪಾಕ ವಿದ್ಯಾಮಾನ್ಯ ಹಾಗೂ ಯಕ್ಷ ವಿದ್ಯಾಮಾನ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅಹಲ್ಯಾ ಯಜ್ಞನಾ ರಾಯಣ ಭಟ್ ಹಾಗೂ ವಾಣಿಶ್ರೀ ಪುತ್ತಿಗೆ ರಘುರಾಮ ಜೊಳ್ಳ ಇದ್ದರು.</p>.<p>ಯಕ್ಷಗಾನ ಕಲಾರಂಗ ಉಡುಪಿಯ ಕಾರ್ಯದರ್ಶಿ ಮುರಳಿ ಕಡೆಕಾರ್ ಅಭಿನಂದನಾ ಭಾಷಣ ಮಾಡಿದರು. ಸುದರ್ಶನ ಸಾಮಗ ಸ್ವಾಗತಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260403-28-2088690700</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪಡುಬಿದ್ರಿ: ಭಾರತ ಜಗದ್ಗುರುವಾಗಿ ಮೆರೆಯಲು ಹನುಮ ಜಯಂತಿ ಆಚರಣೆ ಅಗತ್ಯ ಎಂದು ಉಡುಪಿ ಶ್ರೀ ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಹೇಳಿದರು.</p>.<p>ಪಲಿಮಾರು ಮೂಲಮಠದಲ್ಲಿ ನಡೆದ ಹನುಮಜಯಂತಿಯಲ್ಲಿ ಪ್ರಶಸ್ತಿಪ್ರದಾನ ಮಾಡಿ ಮಾತನಾಡಿದ ಅವರು ಹನುಮ ಜಯಂತಿ ದೇಶಾದಾದ್ಯಂತ ಆಚರಿಸಬೇಕಿದೆ ಎಂದರು.</p>.<p>ವಿದ್ಯಾರಾಜೇಶ್ವರ ತೀರ್ಥರು ಮಾತನಾಡಿ ಹನುಮನ ಅನುಗ್ರಹಕ್ಕಾಗಿ ನಾವೂ ರಾಮ ಧ್ಯಾನ ತತ್ಪರರಾಗಿರಬೇಕು ಎಂದರು. ಶ್ರೀ ಭೀಮಸೇತು ಮುನಿವೃಂದ ಶ್ರೀ ಭೀಮನಕಟ್ಟೆ ಮಠಾಧೀಶ ರಘುವರೇಣ್ಯತೀರ್ಥ ಶ್ರೀ ಮಾತನಾಡಿದರು.</p>.<p>ಪ್ರಶಸ್ತಿ ಪ್ರದಾನ: ಪಾಕಶಾಸ್ತ್ರ ಪ್ರವೀಣ ಯಜ್ಞನಾರಾಯಣ ಭಟ್ ಹಾಗೂ ಪರಂಪರೆಯ ಯಕ್ಷಗಾನ ಭಾಗವತ ಪುತ್ತಿಗೆ ರಘುರಾಮ ಹೊಳ್ಳ ಅವರಿಗೆ ಕ್ರಮವಾಗಿ ತಲಾ ₹ 50 ಸಾವಿರ ನಗದು ಸಹಿತ ಪಾಕ ವಿದ್ಯಾಮಾನ್ಯ ಹಾಗೂ ಯಕ್ಷ ವಿದ್ಯಾಮಾನ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅಹಲ್ಯಾ ಯಜ್ಞನಾ ರಾಯಣ ಭಟ್ ಹಾಗೂ ವಾಣಿಶ್ರೀ ಪುತ್ತಿಗೆ ರಘುರಾಮ ಜೊಳ್ಳ ಇದ್ದರು.</p>.<p>ಯಕ್ಷಗಾನ ಕಲಾರಂಗ ಉಡುಪಿಯ ಕಾರ್ಯದರ್ಶಿ ಮುರಳಿ ಕಡೆಕಾರ್ ಅಭಿನಂದನಾ ಭಾಷಣ ಮಾಡಿದರು. ಸುದರ್ಶನ ಸಾಮಗ ಸ್ವಾಗತಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260403-28-2088690700</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>