ಭಾನುವಾರ, 14 ಜೂನ್ 2026
×
ADVERTISEMENT

ಸಂಸ್ಕೃತಿ

ADVERTISEMENT

ಮುಂಗಾರು ಪೂರ್ವ: ರಾಜ್ಯದಲ್ಲಿ ನಡೆಯುವ ಪ್ರಮುಖ ಜಾತ್ರೆ, ಮಹೋತ್ಸವಗಳು...

Karnataka Religious Fairs: ಮಾರ್ಚ್‌ನಿಂದ ಮೇ ತಿಂಗಳಲ್ಲಿ ಬೆಂಗಳೂರಿನ ಧರ್ಮರಾಯಸ್ವಾಮಿ ಕರಗ ಕಲಾಪ್ರದರ್ಶನ ಮತ್ತು ಸವದತ್ತಿ ಯಲ್ಲಮ್ಮನ ಜಗತ್ಪ್ರಸಿದ್ಧ ಜಾತ್ರೆಗಳು ನಡೆಯುತ್ತವೆ. ಈ ಸಮಯದಲ್ಲಿ ಕೋಟ್ಯಂತರ ರೂಪಾಯಿಗಳ ಜಾನುವಾರು ವ್ಯಾಪಾರ ಮತ್ತು ಕೃಷಿ ಮೇಳಗಳು ಸಾಂಸ್ಕೃತಿಕ ಆಯಾಮ ನೀಡುತ್ತವೆ.
Last Updated 23 ಮೇ 2026, 13:54 IST
ಮುಂಗಾರು ಪೂರ್ವ: ರಾಜ್ಯದಲ್ಲಿ ನಡೆಯುವ ಪ್ರಮುಖ ಜಾತ್ರೆ, ಮಹೋತ್ಸವಗಳು...

ವಿಶ್ವಶಾಂತಿಯ ಬೆಳಕು ಬುದ್ಧ ಪೂರ್ಣಿಮೆ; ಆಚರಣೆಯ ಸಾಂಸ್ಕೃತಿಕ ಮಹತ್ವ

Gautama Buddha Jayanti: ಬುದ್ಧನ ಜೀವನದ ಮೂರು ಪ್ರಮುಖ ಘಟ್ಟಗಳಾದ ಜನನ (ಲುಂಬಿನಿ), ಜ್ಞಾನೋದಯ (ಗಯಾ) ಮತ್ತು ಮಹಾಪರಿನಿಬ್ಬಾಣ (ಕುಶಿನಗರ) ಒಂದೇ ದಿನ ನಡೆದಿದ್ದರಿಂದ ಈ ದಿನಕ್ಕೆ ವಿಶೇಷ ಸಾಂಸ್ಕೃತಿಕ ಮಹತ್ವವಿದೆ.
Last Updated 2 ಮೇ 2026, 8:03 IST
ವಿಶ್ವಶಾಂತಿಯ ಬೆಳಕು ಬುದ್ಧ ಪೂರ್ಣಿಮೆ; ಆಚರಣೆಯ ಸಾಂಸ್ಕೃತಿಕ ಮಹತ್ವ

ಶಾಂತಿ ಮತ್ತು ಸಂಯಮದ ಹರಿಕಾರರು ಬೌದ್ಧ ಬಿಕ್ಕುಗಳು

Meaning of Bikkhu: ಬೌದ್ಧ ಬಿಕ್ಕುಗಳು ಗೌತಮ ಬುದ್ಧನ ಬೋಧನೆಗಳನ್ನು ಅನುಸರಿಸುತ್ತಾರೆ. 'ಬಿಕ್ಕು' ಎಂಬ ಪದವು ಪಾಲಿ ಭಾಷೆಯಿಂದ ಬಂದಿದ್ದು, ಇದರರ್ಥ 'ಸಂಸಾರವನ್ನು ತ್ಯಜಿಸಿದವನು'. ಮಹಿಳಾ ಸನ್ಯಾಸಿಗಳನ್ನು 'ಬಿಕ್ಕುಣಿ' ಎಂದು ಕರೆಯಲಾಗುತ್ತದೆ.
Last Updated 25 ಏಪ್ರಿಲ್ 2026, 16:05 IST
ಶಾಂತಿ ಮತ್ತು ಸಂಯಮದ ಹರಿಕಾರರು ಬೌದ್ಧ ಬಿಕ್ಕುಗಳು

ಪಾರ್ಸಿ ಧರ್ಮ ಮತ್ತು ಸಂಪ್ರದಾಯ: ಮಾನವೀಯ ಮೌಲ್ಯಗಳ ವಿಶಿಷ್ಟ ಸಂಗಮ

Zoroastrian Traditions: ಪಾರ್ಸಿ ಸಮುದಾಯದ ಧಾರ್ಮಿಕ ಆಚರಣೆಗಳಲ್ಲಿ ಅಗ್ನಿ ಪೂಜೆ, ನವಜೋಟ್ ಸಂಪ್ರದಾಯ, ಪ್ರಾರ್ಥನೆ, ಟವರ್ ಆಫ್ ಸೈಲೆನ್ಸ್ ಅಂತ್ಯಕ್ರಿಯೆ ಹಾಗೂ ನೌರೋಜ್ ಹಬ್ಬದ ಮಹತ್ವವನ್ನು ಈ ಲೇಖನ ವಿವರಿಸುತ್ತದೆ.
Last Updated 18 ಏಪ್ರಿಲ್ 2026, 7:36 IST
ಪಾರ್ಸಿ ಧರ್ಮ ಮತ್ತು ಸಂಪ್ರದಾಯ: ಮಾನವೀಯ ಮೌಲ್ಯಗಳ ವಿಶಿಷ್ಟ ಸಂಗಮ

ಸೌಹಾರ್ದತೆಯ ಸಂಗಮ: ಕರ್ನಾಟಕದ ಉರುಸ್‌ಗಳ ಸಾಂಸ್ಕೃತಿಕ ಮಹತ್ವ

Sufi festivals karnataka: ಕರ್ನಾಟಕದ ವಿವಿಧ ದರ್ಗಾಗಳಲ್ಲಿ ನಡೆಯುವ ಉರುಸ್ ಹಬ್ಬಗಳು ಸೂಫಿ ಸಂತರು, ಸಾಮಾಜಿಕ ಏಕತೆ ಮತ್ತು ಬಹುಸಾಂಸ್ಕೃತಿಕ ಪರಂಪರೆಯ ಪ್ರತೀಕವಾಗಿವೆ.
Last Updated 11 ಏಪ್ರಿಲ್ 2026, 16:12 IST
ಸೌಹಾರ್ದತೆಯ ಸಂಗಮ: ಕರ್ನಾಟಕದ ಉರುಸ್‌ಗಳ ಸಾಂಸ್ಕೃತಿಕ ಮಹತ್ವ

ಜೈನ ಸಮುದಾಯದಲ್ಲಿ ಮಹಾವೀರ ಜಯಂತಿ ಆಚರಣೆಯ ಸಾಂಸ್ಕೃತಿಕ ಮಜಲುಗಳು...

Jain Festival: ಜೈನ ಧರ್ಮದ 24ನೇ ತೀರ್ಥಂಕರ ಮಹಾವೀರರ ಜನ್ಮದಿನದ ಅಂಗವಾಗಿ ಮಹಾವೀರ ಜಯಂತಿ ದೇಶಾದ್ಯಂತ ಆಚರಿಸಲಾಗುತ್ತದೆ. ಬಸದಿ ಪೂಜೆ, ಮೆರವಣಿಗೆ ಹಾಗೂ ಸಾಮಾಜಿಕ ಸೇವಾ ಕಾರ್ಯಕ್ರಮಗಳು ನಡೆಯುತ್ತವೆ.
Last Updated 4 ಏಪ್ರಿಲ್ 2026, 7:09 IST
ಜೈನ ಸಮುದಾಯದಲ್ಲಿ ಮಹಾವೀರ ಜಯಂತಿ ಆಚರಣೆಯ ಸಾಂಸ್ಕೃತಿಕ ಮಜಲುಗಳು...

ಕರಾವಳಿ ಭೀಮೋತ್ಸವ ಏ.11ರಿಂದ: ಕುಡಾಳಕರ

Entertainment: ಕಾರವಾರದ ಟ್ಯಾಗೋರ್ ಕಡಲತೀರದಲ್ಲಿ ಏ.11ರಿಂದ 25ರ ವರೆಗೆ ಕರಾವಳಿ ಭೀಮೋತ್ಸವ ಆಯೋಜನೆ. ಸಂವಿಧಾನದ ಸಂದೇಶ ಸಾರಲು ಉತ್ಸವ ಆಯೋಜಕ ದೀಪಕ ಕುಡಾಳಕರ ತಿಳಿಸಿದರು.
Last Updated 26 ಮಾರ್ಚ್ 2026, 23:34 IST
ಕರಾವಳಿ ಭೀಮೋತ್ಸವ ಏ.11ರಿಂದ: ಕುಡಾಳಕರ
ADVERTISEMENT

‘ಸಂಸ್ಕೃತಿ ಬೆಳೆಸುವುದೇ ಉದ್ದೇಶ; ಸ್ಪರ್ಧೆಯಲ್ಲ’

Education News: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಸಂಸ್ಕೃತಿ ಬೆಳೆಸುವ ಉದ್ದೇಶ ಇದೆಯೇ ಹೊರತು ಸ್ಪರ್ಧೆಯಲ್ಲ ಎಂದು ಡಾ.ಎಂ. ಮೋಹನ ಆಳ್ವ ಹೇಳಿದರು.
Last Updated 24 ಮಾರ್ಚ್ 2026, 1:08 IST
‘ಸಂಸ್ಕೃತಿ ಬೆಳೆಸುವುದೇ ಉದ್ದೇಶ; ಸ್ಪರ್ಧೆಯಲ್ಲ’

ಕಂಬಳೋತ್ಸವದಿಂದ ಸಮಾಜದಲ್ಲಿ ಒಗ್ಗಟ್ಟು, ಸಹೋದರತೆ

Sports Update: ಬೆಳ್ತಂಗಡಿ: ಕಂಬಳೋತ್ಸವದಿಂದ ಸಮಾಜದಲ್ಲಿ ಒಗ್ಗಟ್ಟು, ಸಹೋದರತೆ ಹೆಚ್ಚುತ್ತದೆ ಮತ್ತು ಸದೃಢ ಭಾರತ ನಿರ್ಮಾಣವಾಗಲಿದೆ ಎಂದು ಸ್ಪೀಕರ್ ಯು.ಟಿ.ಖಾದರ್ ಹೇಳಿದರು.
Last Updated 23 ಮಾರ್ಚ್ 2026, 1:08 IST
ಕಂಬಳೋತ್ಸವದಿಂದ ಸಮಾಜದಲ್ಲಿ ಒಗ್ಗಟ್ಟು, ಸಹೋದರತೆ

ಹಳೇ ಮೈಸೂರು, ಮಧ್ಯ ಕರ್ನಾಟಕದಲ್ಲಿ ಯುಗಾದಿಯಂದು ನೀರಾಟದ ಸಾಂಸ್ಕೃತಿಕ ಕಲರವ...

Ugadi Folk Tradition: ಯುಗಾದಿ ಹಬ್ಬದ ಸಂದರ್ಭದಲ್ಲಿ ಹಳೇ ಮೈಸೂರು ಮತ್ತು ಮಧ್ಯ ಕರ್ನಾಟಕದ ಹಳ್ಳಿಗಳಲ್ಲಿ ನಡೆಯುವ ನೀರಾಟ ಅಥವಾ ಓಕುಳಿ ಸಂಪ್ರದಾಯವು ಜನರ ಒಗ್ಗಟ್ಟು, ಸಂಭ್ರಮ ಮತ್ತು ಗ್ರಾಮೀಣ ಸಾಂಸ್ಕೃತಿಕ ವೈಭವವನ್ನು ಪ್ರತಿಬಿಂಬಿಸುತ್ತದೆ.
Last Updated 21 ಮಾರ್ಚ್ 2026, 8:05 IST
ಹಳೇ ಮೈಸೂರು, ಮಧ್ಯ ಕರ್ನಾಟಕದಲ್ಲಿ ಯುಗಾದಿಯಂದು ನೀರಾಟದ ಸಾಂಸ್ಕೃತಿಕ ಕಲರವ...
ADVERTISEMENT
ADVERTISEMENT
ADVERTISEMENT