<p>ಬೆಂಗಳೂರು: ನಗರದ ಪಂಚಾಮೃತ ಸಂಗೀತ ಅಕಾಡಮಿ ವತಿಯಿಂದ ‘ಇಂಚರ’ ಕಾರ್ಯಕ್ರಮದಡಿ ಆಚಾರ್ಯತ್ರಯರ ಕುರಿತ ವರ್ಷದ ಸರಣಿ ಕಾರ್ಯಕ್ರಮ ನಡೆಯಿತು.</p>.<p>ಗಾಯಕ ವಿಜಯ ಹಾವನೂರ ಅವರು ಕಾರ್ಯಕ್ರಮ ಉದ್ಘಾಟಿಸಿದರು.</p>.<p>ಸನ್ಮಾನ ಸ್ವೀಕರಿಸಿ ಮಾತನಾಡಿದ ಲೇಖಕ ಎಂ.ವೆಂಕಟೇಶ ಶೇಷಾದ್ರಿ, ‘ರಸಪ್ರಶ್ನೆ ಕಾರ್ಯಕ್ರಮಗಳ ಮೂಲಕ ಜ್ಞಾನಾರ್ಜನೆ ಹೆಚ್ಚುತ್ತದೆ’ ಎಂದರು.</p>.<p>ಪತ್ರಕರ್ತ ಎಸ್. ಆರ್. ರಾಮಸ್ವಾಮಿ, ಗಾಯಕಿ ಆಶಾ ಭೋಂಸ್ಲೆ, ಕಾದಂಬರಿಕಾರ ಗ. ರಾ. ಸುಬ್ರಹ್ಮಣ್ಯ ಅವರನ್ನು ಸ್ಮರಿಸಲಾಯಿತು.</p>.<p>ಪಿ. ನವ್ಯ ನೇತೃತ್ವದಲ್ಲಿ ಗಾಯಕರು ಶಂಕರರ ಮಹಾಗಣೇಶ ಪಂಚರತ್ನ ಸ್ತೋತ್ರ ಹಾಗೂ ಕನಕಧಾರಾ ಸ್ತೋತ್ರಗಳನ್ನು ಪ್ರಸ್ತುತಪಡಿಸಿದರು. ಅಪರ್ಣಾ ಪ್ರಸನ್ನ ಅವರ ತಂಡ ಶಂಕರರ ಭವಾನಿ ಭುಜಂಗಪ್ರಯಾತ ಸ್ತೋತ್ರ ಹಾಡಿದರು.</p>.<p>ಅಂಕಣಕಾರ ಶ್ರೀಕಂಠ ಬಾಳಗಂಚಿ, ಗಮಕ ಕಲಾವಿದರಾದ ಕಲಾಶ್ರೀ ಜಿ.ಎಸ್. ನಾರಾಯಣ್, ಗಾಯಕ ದಿವಾಕರ ಕಶ್ಯಪ್, ನರಸಿಂಹ ಹರೀಶ್, ಪ್ರತಿಭಾ ನಂದನ್, ಅಪರ್ಣಾ ಗೀತೆಗಳನ್ನು ಹಾಡಿದರು.</p>.<p>ಅಕಾಡಮಿ ಗೌರವಾಧ್ಯಕ್ಷ ಎ.ಎಂ.ಚಂದ್ರಶೇಖರ್, ಗೌರವ ಸಲಹೆಗಾರ ಕೆ.ಸಿ. ರಮೇಶ್, ಸಂಸ್ಥಾಪಕಿ ಗಾಯತ್ರಿ ಕೇಶವ್ ಹಾಜರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260429-4-561190623</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ನಗರದ ಪಂಚಾಮೃತ ಸಂಗೀತ ಅಕಾಡಮಿ ವತಿಯಿಂದ ‘ಇಂಚರ’ ಕಾರ್ಯಕ್ರಮದಡಿ ಆಚಾರ್ಯತ್ರಯರ ಕುರಿತ ವರ್ಷದ ಸರಣಿ ಕಾರ್ಯಕ್ರಮ ನಡೆಯಿತು.</p>.<p>ಗಾಯಕ ವಿಜಯ ಹಾವನೂರ ಅವರು ಕಾರ್ಯಕ್ರಮ ಉದ್ಘಾಟಿಸಿದರು.</p>.<p>ಸನ್ಮಾನ ಸ್ವೀಕರಿಸಿ ಮಾತನಾಡಿದ ಲೇಖಕ ಎಂ.ವೆಂಕಟೇಶ ಶೇಷಾದ್ರಿ, ‘ರಸಪ್ರಶ್ನೆ ಕಾರ್ಯಕ್ರಮಗಳ ಮೂಲಕ ಜ್ಞಾನಾರ್ಜನೆ ಹೆಚ್ಚುತ್ತದೆ’ ಎಂದರು.</p>.<p>ಪತ್ರಕರ್ತ ಎಸ್. ಆರ್. ರಾಮಸ್ವಾಮಿ, ಗಾಯಕಿ ಆಶಾ ಭೋಂಸ್ಲೆ, ಕಾದಂಬರಿಕಾರ ಗ. ರಾ. ಸುಬ್ರಹ್ಮಣ್ಯ ಅವರನ್ನು ಸ್ಮರಿಸಲಾಯಿತು.</p>.<p>ಪಿ. ನವ್ಯ ನೇತೃತ್ವದಲ್ಲಿ ಗಾಯಕರು ಶಂಕರರ ಮಹಾಗಣೇಶ ಪಂಚರತ್ನ ಸ್ತೋತ್ರ ಹಾಗೂ ಕನಕಧಾರಾ ಸ್ತೋತ್ರಗಳನ್ನು ಪ್ರಸ್ತುತಪಡಿಸಿದರು. ಅಪರ್ಣಾ ಪ್ರಸನ್ನ ಅವರ ತಂಡ ಶಂಕರರ ಭವಾನಿ ಭುಜಂಗಪ್ರಯಾತ ಸ್ತೋತ್ರ ಹಾಡಿದರು.</p>.<p>ಅಂಕಣಕಾರ ಶ್ರೀಕಂಠ ಬಾಳಗಂಚಿ, ಗಮಕ ಕಲಾವಿದರಾದ ಕಲಾಶ್ರೀ ಜಿ.ಎಸ್. ನಾರಾಯಣ್, ಗಾಯಕ ದಿವಾಕರ ಕಶ್ಯಪ್, ನರಸಿಂಹ ಹರೀಶ್, ಪ್ರತಿಭಾ ನಂದನ್, ಅಪರ್ಣಾ ಗೀತೆಗಳನ್ನು ಹಾಡಿದರು.</p>.<p>ಅಕಾಡಮಿ ಗೌರವಾಧ್ಯಕ್ಷ ಎ.ಎಂ.ಚಂದ್ರಶೇಖರ್, ಗೌರವ ಸಲಹೆಗಾರ ಕೆ.ಸಿ. ರಮೇಶ್, ಸಂಸ್ಥಾಪಕಿ ಗಾಯತ್ರಿ ಕೇಶವ್ ಹಾಜರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260429-4-561190623</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>