<p>ಕಡೂರು: ಹುಬ್ಬಳ್ಳಿಯ ಶ್ರೀಗುರು ಸಿದ್ಧಾರೂಢ ಮಠದಲ್ಲಿ ಮಾರ್ಚ್ 29ರಿಂದ ನಡೆದ ರಾಜ್ಯಮಟ್ಟದ ಭಜನಾ ಸ್ಪರ್ಧೆಯಲ್ಲಿ ಬೀರೂರಿನ ಶ್ರೀಗುರು ಕರಿಬಸವೇಶ್ವರ ಭಜನಾ ಮಂಡಳಿಗೆ ಸಮಾಧಾನಕರ ಬಹುಮಾನ ದೊರಕಿದೆ. ಬಹುಮಾನವು ₹ 10 ಸಾವಿರ ನಗದು ಒಳಗೊಂಡಿದೆ.</p>.<p>ರಾಜ್ಯಮಟ್ಟದ ಭಜನಾ ಸ್ಪರ್ಧೆಯಲ್ಲಿ ರಾಜ್ಯದಿಂದ 175ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು. ಕಡೂರು ತಾಲ್ಲೂಕಿನಿಂದ ಧರ್ಮಸ್ಥಳ ಭಜನಾ ಪರಿಷತ್ ವ್ಯಾಪ್ತಿಯ 10 ತಂಡಗಳು ಭಾಗವಹಿಸಿದ್ದವು.</p>.<p>ನಂದಿಪುರದ ಧರ್ಮಣ್ಣನವರ ಸಾರಥ್ಯದಲ್ಲಿ ಅರೆಹಳ್ಳಿ ರಾಮಜ್ಜ ಹಾರ್ಮೋನಿಯಂ ನುಡಿಸಿದರು. ಚಿಕ್ಕನಲ್ಲೂರಿನ ಕಲ್ಲೇಶಪ್ಪ, ಗೌರಮ್ಮ, ಪುಟ್ಟಮ್ಮ, ಬೀರೂರು ಕರಿಬಸವೇಶ್ವರ ಗದ್ದಿಗೆಯ ಅರ್ಚಕ ವಸಂತಕುಮಾರ್, ಬೀರೂರಿನ ಸದಾಶಿವ ತಂಡದಲ್ಲಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260406-126-285349095</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಡೂರು: ಹುಬ್ಬಳ್ಳಿಯ ಶ್ರೀಗುರು ಸಿದ್ಧಾರೂಢ ಮಠದಲ್ಲಿ ಮಾರ್ಚ್ 29ರಿಂದ ನಡೆದ ರಾಜ್ಯಮಟ್ಟದ ಭಜನಾ ಸ್ಪರ್ಧೆಯಲ್ಲಿ ಬೀರೂರಿನ ಶ್ರೀಗುರು ಕರಿಬಸವೇಶ್ವರ ಭಜನಾ ಮಂಡಳಿಗೆ ಸಮಾಧಾನಕರ ಬಹುಮಾನ ದೊರಕಿದೆ. ಬಹುಮಾನವು ₹ 10 ಸಾವಿರ ನಗದು ಒಳಗೊಂಡಿದೆ.</p>.<p>ರಾಜ್ಯಮಟ್ಟದ ಭಜನಾ ಸ್ಪರ್ಧೆಯಲ್ಲಿ ರಾಜ್ಯದಿಂದ 175ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು. ಕಡೂರು ತಾಲ್ಲೂಕಿನಿಂದ ಧರ್ಮಸ್ಥಳ ಭಜನಾ ಪರಿಷತ್ ವ್ಯಾಪ್ತಿಯ 10 ತಂಡಗಳು ಭಾಗವಹಿಸಿದ್ದವು.</p>.<p>ನಂದಿಪುರದ ಧರ್ಮಣ್ಣನವರ ಸಾರಥ್ಯದಲ್ಲಿ ಅರೆಹಳ್ಳಿ ರಾಮಜ್ಜ ಹಾರ್ಮೋನಿಯಂ ನುಡಿಸಿದರು. ಚಿಕ್ಕನಲ್ಲೂರಿನ ಕಲ್ಲೇಶಪ್ಪ, ಗೌರಮ್ಮ, ಪುಟ್ಟಮ್ಮ, ಬೀರೂರು ಕರಿಬಸವೇಶ್ವರ ಗದ್ದಿಗೆಯ ಅರ್ಚಕ ವಸಂತಕುಮಾರ್, ಬೀರೂರಿನ ಸದಾಶಿವ ತಂಡದಲ್ಲಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260406-126-285349095</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>