ಭಾನುವಾರ ಬೆಳಿಗ್ಗೆ 9 ಗಂಟೆಗೆ ಮೈಸೂರು ದೇವಾನಂದ್ ವರಪ್ರಸಾದ್ ಅವರಿಂದ ಜನಪದ ಕಥನ ಕಾವ್ಯಗಳಾದ ಮಲೆ ಮಹದೇಶ್ವರ, ಮಂಟೇಸ್ವಾಮಿ, ಬಿಳಿಗಿರಿ ರಂಗಯ್ಯ, ಚಾಮುಂಡಿ, ನಂಜುಡೇಶ್ವರನ ಗಾಯನ ಕಾರ್ಯಕ್ರಮ ನಡೆಯಲಿದೆ. ಪ್ರದೀಪ್ ಮತ್ತು ನಾರಾಯಣ್ ಅವರಿಂದ ಸಹಗಾಯನ, ರಮೇಶ್ ಧನ್ನೂರು ತಬಲ, ಗಣೇಶ್ ಈಶ್ವರ್ ಭಟ್ ಕೀಬೋರ್ಡ್ ಹಾಗೂ ಕಿರಣ್ ರಿದಂ ಪ್ಯಾಡ್ನಲ್ಲಿ ಸಹಕರಿಸುವರು.