‘ಅಸ್ಪೃಶ್ಯ ಎಂಬ ಶಬ್ದ ಬಳಸಿದರೆ ನನಗೆ ಸಕ್ಕರೆಯೂ ಸಿಹಿಯಾಗುವುದಿಲ್ಲ...’ ಎನ್ನುವಲ್ಲಿ ಅಗಾಧ ಅಸಹನೆ ವ್ಯಕ್ತವಾಗಿದೆ. ಕಾಂಗ್ರೆಸ್ನ ಕಪಿಮುಷ್ಟಿ, ಗಾಂಧಿ ಹೆಸರಿನ ದುರುಪಯೋಗ, ಮುಸ್ಲಿಮರ ಪ್ರತಿಕ್ರಿಯೆ, ದತ್ತೋಪಂಥ ಠೇಂಗಡಿ ಅವರೊಂದಿಗಿನ ಆತ್ಮೀಯ ಒಡನಾಟ, ದೇಶ ವಿಭಜನೆ ಸಂದರ್ಭದ ಪ್ರತಿಕ್ರಿಯೆಗಳನ್ನು ಈ ಪುಟ್ಟ ಕೃತಿಯಲ್ಲಿ 8 ಪಾತ್ರಗಳು ಹತ್ತು ದೃಶ್ಯಗಳಲ್ಲಿ ವಿವರವಾಗಿಕಟ್ಟಿಕೊಟ್ಟಿವೆ.