ಹೋರಾಟ ಎಂದರೆ ನೇರ ಮುಖಾಮುಖಿ ಅಲ್ಲ. ಇಲ್ಲಿ ನಾಯಕನೆನಿಸಿದವನು ಹಲವು ನಿಂದೆ, ಆರೋಪ, ಹೀಯಾಳಿಕೆಗಳನ್ನು ಅನುಭವಿಸಲೇಬೇಕಾಗುತ್ತದೆ. ಸುಭಾಷರ ಬದುಕೂ ಇದಕ್ಕೆ ಹೊರತಲ್ಲ. ಅಷ್ಟು ಹೋರಾಟಗಳನ್ನು ಕಟ್ಟಿದರೂ ಕಾಂಗ್ರೆಸ್ನಿಂದ ಹೊರಬರಬೇಕಾದ ಸಂದರ್ಭದಲ್ಲಿ ಅವರು ಅನುಭವಿಸಿದ ತುಮುಲಗಳನ್ನೂ ಇಲ್ಲಿನ ಬರಹ ತೆರೆದಿಟ್ಟಿದೆ.