ನೇಹಾ ಕೊಲೆ ಪ್ರಕರಣ | ಕಣ್ಣೊರೆಸುವ ತಂತ್ರ ಬೇಡ, ಸಿಬಿಐಗೆ ಒಪ್ಪಿಸಿ: ಈಶ್ವರಪ್ಪ
ಇಡೀ ದೇಶ ವಿದ್ಯಾರ್ಥಿನಿ ನೇಹಾ ಕೊಲೆಯನ್ನು ಖಂಡಿಸುತ್ತಿದೆ. ಇಂತಹ ಸಂದರ್ಭದಲ್ಲಿ ಸುಮ್ಮನಿದ್ದರೆ ರಾಜ್ಯ ಸರ್ಕಾರ ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕಣ್ಣೊರೆಸುವ ತಂತ್ರವಾಗಿ ಪ್ರಕರಣವನ್ನು ಸಿಐಡಿಗೆ ಒಪ್ಪಿಸಿದ್ದಾರೆ-ಕೆ.ಎಸ್. ಈಶ್ವರಪ್ಪ ಆರೋಪ.Last Updated 22 ಏಪ್ರಿಲ್ 2024, 13:18 IST