ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಗದಗ (ಜಿಲ್ಲೆ)

ADVERTISEMENT

ನರೇಗಲ್: ಉಚಿತ ಶಿಕ್ಷಣದಲ್ಲಿ ಅರಳಿದ ಪ್ರತಿಭೆ

ಪಿಯು ವಿಜ್ಞಾನದಲ್ಲಿ ಗಮನಾರ್ಹ ಸಾಧನೆ ಮಾಡಿದ ರೈತನ ಮಗಳು
Last Updated 16 ಏಪ್ರಿಲ್ 2024, 6:01 IST
ನರೇಗಲ್: ಉಚಿತ ಶಿಕ್ಷಣದಲ್ಲಿ ಅರಳಿದ ಪ್ರತಿಭೆ

ಲಕ್ಷ್ಮೇಶ್ವರ: ಸಸ್ಯಪಾಲನಾ ಕೇಂದ್ರದಲ್ಲಿ ಹಸಿರಿಗಿಲ್ಲ ಬರ

ನಾಟಿಗಾಗಿ ಕಾಯುತ್ತಿರುವ 42 ಸಾವಿರ ಸಸಿ ಮತ್ತು ಗಿಡಗಳು
Last Updated 16 ಏಪ್ರಿಲ್ 2024, 4:50 IST
ಲಕ್ಷ್ಮೇಶ್ವರ: ಸಸ್ಯಪಾಲನಾ ಕೇಂದ್ರದಲ್ಲಿ ಹಸಿರಿಗಿಲ್ಲ ಬರ

‘ಹಕ್ಕು ಕೇಳುವುದರೊಂದಿಗೆ ಕರ್ತವ್ಯವನ್ನೂ ನಿರ್ವಹಿಸಿ’

ವಕೀಲರ ಸಂಘದಲ್ಲಿ ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಿಸಲಾಯಿತು. ವಕೀಲರ ಸಂಘದ ಸದಸ್ಯರು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
Last Updated 15 ಏಪ್ರಿಲ್ 2024, 14:53 IST
‘ಹಕ್ಕು ಕೇಳುವುದರೊಂದಿಗೆ ಕರ್ತವ್ಯವನ್ನೂ ನಿರ್ವಹಿಸಿ’

ಮತದಾನ ಜಾಗೃತಿ ಮೂಡಿಸಿದ ಅಂಗವಿಕಲರು

 ‘ಮತದಾನ ನಮ್ಮ ದೇಶದ ಪ್ರತಿಯೊಬ್ಬ ನಾಗರಿಕನ ಹಕ್ಕು. ಪ್ರತಿಯೊಬ್ಬ ಅರ್ಹ ಪ್ರಜೆ ಮತದಾನ ಮಾಡುವುದು ಕಡ್ಡಾಯವಾಗಿದೆ’ ಎಂದು ಲಕ್ಷ್ಮೇಶ್ವರ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ ಧರ್ಮರ...
Last Updated 15 ಏಪ್ರಿಲ್ 2024, 14:52 IST
ಮತದಾನ ಜಾಗೃತಿ ಮೂಡಿಸಿದ ಅಂಗವಿಕಲರು

ದಿಂಗಾಲೇಶ್ವರ ಶ್ರೀ ಬ್ಲಾಕ್‌ಮೇಲ್‌ ಪರಿಣತ: ಸೂಳಿಬಾವಿ

‘ದಿಂಗಾಲೇಶ್ವರ ಸ್ವಾಮೀಜಿ ರಾಜಕಾರಣಿಗಳಂತೆ ತಂತ್ರ– ಕುತಂತ್ರ ಮಾಡುವುದರಲ್ಲಿ ಎತ್ತಿದ ಕೈ. ಬ್ಲಾಕ್‌ಮೇಲ್‌ ಮಾಡುವುದರಲ್ಲೂ ನಿಸ್ಸೀಮ. ಅವರು ಮಠವನ್ನು ತ್ಯಜಿಸಿ, ವ್ಯಕ್ತಿತ್ವಕ್ಕೆ ಅನುಸಾರ ರಾಜಕೀಯ ಪಕ್ಷಕ್ಕೆ ಸೇರಬೇಕು. ಇಲ್ಲದಿದ್ದರೆ, ಅವರನ್ನು ಭಕ್ತರೇ ತ್ಯಜಿಸುವರು’
Last Updated 15 ಏಪ್ರಿಲ್ 2024, 14:43 IST
ದಿಂಗಾಲೇಶ್ವರ ಶ್ರೀ ಬ್ಲಾಕ್‌ಮೇಲ್‌ ಪರಿಣತ: ಸೂಳಿಬಾವಿ

ಎಚ್‌ಡಿಕೆ ತಕ್ಷಣವೇ ಮಹಿಳೆಯ ಪಾದ ಮುಟ್ಟಿ ಕ್ಷಮೆ ಕೇಳಬೇಕು: ಎಚ್‌.ಕೆ.ಪಾಟೀಲ್

‘ಮಾಜಿ ಮುಖ್ಯಮಂತ್ರಿಯೊಬ್ಬರು ಮಹಿಳೆಯರ ಬಗ್ಗೆ ಆಡಿರುವ ಅಗೌರವದ ಮಾತುಗಳು ರಾಜಕೀಯ ಕ್ಷೇತ್ರದ ಅತ್ಯಂತ ಅವಮಾನಕರ ಹೇಳಿಕೆ’ ಎಂದು ಖಂಡಿಸಿದರು.
Last Updated 15 ಏಪ್ರಿಲ್ 2024, 11:48 IST
ಎಚ್‌ಡಿಕೆ ತಕ್ಷಣವೇ ಮಹಿಳೆಯ ಪಾದ ಮುಟ್ಟಿ ಕ್ಷಮೆ ಕೇಳಬೇಕು: ಎಚ್‌.ಕೆ.ಪಾಟೀಲ್

ಮಠ ತ್ಯಜಿಸಿ ರಾಜಕೀಯಕ್ಕೆ ಇಳಿಯಲಿ: ದಿಂಗಾಲೇಶ್ವರ ಶ್ರೀ ವಿರುದ್ಧ ಸೂಳಿಬಾವಿ ಕಿಡಿ

‘ದಿಂಗಾಲೇಶ್ವರ ಶ್ರೀ ಬ್ಲಾಕ್‌ಮೇಲ್‌ ಮಾಡುವುದರಲ್ಲಿ ನಿಸ್ಸೀಮ’
Last Updated 15 ಏಪ್ರಿಲ್ 2024, 10:51 IST
ಮಠ ತ್ಯಜಿಸಿ ರಾಜಕೀಯಕ್ಕೆ ಇಳಿಯಲಿ: ದಿಂಗಾಲೇಶ್ವರ ಶ್ರೀ ವಿರುದ್ಧ ಸೂಳಿಬಾವಿ ಕಿಡಿ
ADVERTISEMENT

ಕ್ಯಾಮೆರಾ ಕಣ್ಗಾವಲಿಗೆ ಒಳಪಡದ ಗಜೇಂದ್ರಗಡ

ಅರ್ಧಕ್ಕೆ ನಿಂತ ಸಿಸಿಟಿವಿ ಅಳವಡಿಸುವ ಕಾಮಗಾರಿ; ವರ್ಗಾವಣೆಯಾಗದ ಮಾನಿಟರಿಂಗ್ ಘಟಕ
Last Updated 15 ಏಪ್ರಿಲ್ 2024, 4:07 IST
ಕ್ಯಾಮೆರಾ ಕಣ್ಗಾವಲಿಗೆ ಒಳಪಡದ ಗಜೇಂದ್ರಗಡ

ದೇಶದಲ್ಲಿ ರಾಜಕಾರಣದ ಭಯೋತ್ಪಾದನೆ ಶುರುವಾಗಿದೆ: ಬೊಮ್ಮಾಯಿ ಆರೋಪ

‘ದೇಶದಲ್ಲಿ ರಾಜಕಾರಣದ ಭಯೋತ್ಪಾದನೆ ಶುರುವಾಗಿದೆ. ಕಾಂಗ್ರೆಸ್‌ ಅಗ್ರ ನಾಯಕ ರಾಹುಲ್‌ ಗಾಂಧಿ ಮತ್ತು ಪಕ್ಷದ ಹಿರಿಯ ನಾಯಕರು ಹೋದಲ್ಲೆಲ್ಲಾ ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ಜನಾಂಗದವರಲ್ಲಿ ಭಯ ಮೂಡಿಸುತ್ತಿದ್ದಾರೆ’
Last Updated 14 ಏಪ್ರಿಲ್ 2024, 16:29 IST
ದೇಶದಲ್ಲಿ ರಾಜಕಾರಣದ ಭಯೋತ್ಪಾದನೆ ಶುರುವಾಗಿದೆ: ಬೊಮ್ಮಾಯಿ ಆರೋಪ

ಲಕ್ಷ್ಮೇಶ್ವರ: ಬರಗಾಲ ದೂರವಾಗಿಸಿದ ಶೆಟ್ಟಿಕೇರಿ ಕೆರೆ

ಪ್ರಾಣಿ–ಪಕ್ಷಿಗಳ ದಾಹ ಇಂಗಿಸುವ ಸಂಜೀವಿನಿ: ಮೀನು ಸಾಕಣೆ ನಿರಂತರ
Last Updated 14 ಏಪ್ರಿಲ್ 2024, 5:45 IST
ಲಕ್ಷ್ಮೇಶ್ವರ: ಬರಗಾಲ ದೂರವಾಗಿಸಿದ ಶೆಟ್ಟಿಕೇರಿ ಕೆರೆ
ADVERTISEMENT