ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಡಗು (ಜಿಲ್ಲೆ)

ADVERTISEMENT

ಬಿಜೆಪಿಯಿಂದ ಯುವಕರ ಭವಿಷ್ಯ ಹಾಳು: ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ ಹತ್ತು ವರ್ಷಗಳಿಂದ ಜನರಿಗೆ ಮಂಕು ಬೂದಿ ಎರೆಚುತ್ತಾ ಬಂದಿದೆ .ಹತ್ತು ವರ್ಷಗಳ ಅವಧಿಯಲ್ಲಿ ಯುವಕರ ಭವಿಷ್ಯವನ್ನು ಹಾಳು ಮಾಡಿದೆ ಎಂದು ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಟೀಕಿಸಿದರು.
Last Updated 19 ಏಪ್ರಿಲ್ 2024, 14:04 IST
ಬಿಜೆಪಿಯಿಂದ ಯುವಕರ ಭವಿಷ್ಯ ಹಾಳು: ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್

ಕೊಡಗು: ಸಿದ್ದಾಪುರದಲ್ಲಿ ನಿಷೇಧಾಜ್ಞೆ ಜಾರಿ

ಮಡಿಕೇರಿ: ಕೊಡಗು ಜಿಲ್ಲೆಯ ವಾಲ್ನೂರು ಗ್ರಾಮದ ಸಮೀಪ ಮತಯಾಚನೆ ಮುಗಿಸಿ ರಸ್ತೆ ಬದಿ ನಿಂತಿದ್ದ ಬಿಜೆಪಿ ಕಾರ್ಯಕರ್ತರಿಗೆ ಗುರುವಾರ ರಾತ್ರಿ ಕಾರೊಂದು ಡಿಕ್ಕಿ ಹೊಡೆದು ರಾಮಪ್ಪ ಎಂಬುವವರು ಮೃತಪಟ್ಟ ಪ್ರಕರಣಕ್ಕೆ ಬಿಜೆಪಿ ನಾಯಕರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 19 ಏಪ್ರಿಲ್ 2024, 9:13 IST
ಕೊಡಗು: ಸಿದ್ದಾಪುರದಲ್ಲಿ ನಿಷೇಧಾಜ್ಞೆ ಜಾರಿ

ಮಂಡೇಪಂಡ ತಂಡಕ್ಕೆ ಭರ್ಜರಿ ಜಯ

ಕುಂಡ್ಯೋಳಂಡ ಕಪ್ ಹಾಕಿ ಟೂರ್ನಿ
Last Updated 19 ಏಪ್ರಿಲ್ 2024, 7:26 IST
ಮಂಡೇಪಂಡ ತಂಡಕ್ಕೆ ಭರ್ಜರಿ ಜಯ

ಕೂರ್ಗ್ ವಾರಿಯರ್ಸ್, ಎಲೈಟ್ ಕ್ರಿಕೆಟ್ ಕ್ಲಬ್ ತಂಡಗಳಿಗೆ ಭರ್ಜರಿ ಗೆಲುವು

ಮಡಿಕೇರಿಯಲ್ಲಿ ನಡೆಯುತ್ತಿರುವ ಗೌಡ ಲೆದರ್‌ಬಾಲ್ ಪ್ರೀಮಿಯರ್ ಲೀಗ್‌
Last Updated 19 ಏಪ್ರಿಲ್ 2024, 7:25 IST
ಕೂರ್ಗ್ ವಾರಿಯರ್ಸ್, ಎಲೈಟ್ ಕ್ರಿಕೆಟ್ ಕ್ಲಬ್ ತಂಡಗಳಿಗೆ ಭರ್ಜರಿ ಗೆಲುವು

‘ಕಾಂಗ್ರೆಸ್ ಜಾತಿ ರಾಜಕೀಯ ಮಾಡಿಲ್ಲ, ಮಾಡುವುದೂ ಇಲ್ಲ’

ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೊಲ್ಯದ ಗಿರೀಶ್ ಹೇಳಿಕೆ
Last Updated 19 ಏಪ್ರಿಲ್ 2024, 7:25 IST
fallback

ಮಂಜಾಟ್ ಕಾಲೊನಿ ನಿವಾಸಿಗಳಿಂದ ಮತದಾನ ಬಹಿಷ್ಕಾರ

ನಾಪೋಕ್ಲು: ಭರವಸೆಗಳನ್ನೇ ಹಾಸಿಹೊದ್ದು ಮಲಗಿದ್ದ ಮಡಿಕೇರಿ ತಾಲೂಕಿನ ಬಲ್ಲಮಾವಟಿ ಪಂಚಾಯಿತಿಗೆ ಒಳಪಟ್ಟ ಮಂಜಾಟ್ ಕಾಲೋನಿಯ ನಿವಾಸಿಗಳು ಮತದಾನ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ. ಮಂಜಾಟ್ ...
Last Updated 19 ಏಪ್ರಿಲ್ 2024, 7:24 IST
ಮಂಜಾಟ್ ಕಾಲೊನಿ ನಿವಾಸಿಗಳಿಂದ ಮತದಾನ ಬಹಿಷ್ಕಾರ

ಬಿಜೆಪಿ ಅಧಿಕಾರಕ್ಕೆ ಬಂದರೆ ದೇಶ ದಿವಾಳಿ

ಸಾಲ ಮಾಡಿರುವುದೇ ಕೇಂದ್ರ ಸರ್ಕಾರದ ಕಳೆದ 10 ವರ್ಷಗಳ ಸಾಧನೆ : ಎಂ.ಲಕ್ಷ್ಮಣ್
Last Updated 19 ಏಪ್ರಿಲ್ 2024, 7:23 IST
ಬಿಜೆಪಿ ಅಧಿಕಾರಕ್ಕೆ ಬಂದರೆ ದೇಶ ದಿವಾಳಿ
ADVERTISEMENT

ಕಾಂಗ್ರೆಸ್ ಬೆಂಬಲಿಸಲು ಸಿಪಿಐ ಕರೆ

ಬಿಜೆಪಿ ಹಠಾವೊ, ದೇಶ್‌ ಬಚಾವೊ ಎಂದ ಸಿಪಿಐ ನಾಯಕರು
Last Updated 19 ಏಪ್ರಿಲ್ 2024, 7:22 IST
fallback

ಮತಯಾಚನೆ ಮಾಡಿ ರಸ್ತೆಬದಿ ನಿಂತಿದ್ದವರ ಮೇಲೆ ಹರಿದ ಕಾರು; ಒಬ್ಬರ ಸಾವು

ಮತಯಾಚನೆ ಮಾಡಿ ರಸ್ತೆಬದಿ ನಿಂತಿದ್ದವರ ಮೇಲೆ ಹರಿದ ಕಾರು; ಒಬ್ಬರ ಸಾವು
Last Updated 18 ಏಪ್ರಿಲ್ 2024, 21:14 IST
ಮತಯಾಚನೆ ಮಾಡಿ ರಸ್ತೆಬದಿ ನಿಂತಿದ್ದವರ ಮೇಲೆ ಹರಿದ ಕಾರು; ಒಬ್ಬರ ಸಾವು

ಬಿಜೆಪಿಯಿಂದ ರೋಡ್‌ಶೊ, ಕಾಂಗ್ರೆಸ್‌ನಿಂದ ಜಾಥಾ ಇಂದು

ಎರಡೂ ಪಕ್ಷಗಳಿಂದ ಮಡಿಕೇರಿಯಲ್ಲಿ ಕಾರ್ಯಕ್ರಮ
Last Updated 18 ಏಪ್ರಿಲ್ 2024, 19:19 IST
fallback
ADVERTISEMENT