ಪ್ರಜಾವಾಣಿ ಫೇಸ್ಬುಕ್ ಲೈವ್ನಲ್ಲಿ ಜಾನಪದ ಅಕಾಡೆಮಿ ಸದಸ್ಯ, ಚಾಮರಾಜನಗರದ ಸಿ.ಎಂ ನರಸಿಂಹ ಮೂರ್ತಿ ಮತ್ತು ತಂಡದಿಂದ ಜಾನಪದ ಹಾಡುಗಳ ಪ್ರಸ್ತುತಿ. ಸಹ ಕಲಾವಿದಾರಗಿ ರವಿರಾಜ್, ಅರುಣ್ ಕುಮಾರ್, ಕುಮಾರಿ ಲಾಸ್ಯ ಇದ್ದಾರೆ. ವಾದ್ಯ ಕಲಾವಿದರಾಗಿ ಪುರುಷೋತ್ತಮ್, ರಘುನಾಥ್, ಶಿವಮಲ್ಲು ಇದ್ದಾರೆ.
ಲೈವ್ ವಿಡಿಯೊ ಇಲ್ಲಿ ನೋಡಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.