2021ರ ನವೆಂಬರ್ನಲ್ಲಿ ಎಸ್.ಶಂಕರ್ ಹಾಗೂ ಎಂ.ಎಸ್.ಶೀಲಾ ಅವರು ಕಛೇರಿಗಳು ಇವೆ. ಡಿಸೆಂಬರ್ನಲ್ಲಿ ಸುಮಾ ಸುಧೀಂದ್ರ, 2022ರ ಜನವರಿಯಲ್ಲಿ ನಾಗಮಣಿ ಶ್ರೀನಾಥ್, ಫೆಬ್ರುವರಿಯಲ್ಲಿ ಮೈಸೂರು ಸಹೋದರರು, ಮಾರ್ಚ್ನಲ್ಲಿ ಡಾ.ಟಿ.ಎಸ್.ಸತ್ಯವತಿ, ಏಪ್ರಿಲ್ನಲ್ಲಿ ರುದ್ರಪಟ್ಟಣಂ ಸಹೋದರರು ಮತ್ತು ಮೇ ನಲ್ಲಿ ಆರ್.ಕೆ.ಪದ್ಮನಾಭ ಅವರ ಕಛೇರಿಗಳು ನಡೆಯಲಿವೆ.