ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಮನಗರ (ಜಿಲ್ಲೆ)

ADVERTISEMENT

ರಾಮನಗರ: ಯಶಸ್ವಿನಿ ಆರೋಗ್ಯ ಯೋಜನೆಗೆ ನೋಂದಣಿ

ರಾಜ್ಯ ಸರ್ಕಾರ 2024-25ನೇ ಸಾಲಿಗೆ ಯಶಸ್ವಿನಿ ಸಹಕಾರಿ ಆರೋಗ್ಯ ರಕ್ಷಣಾ ಯೋಜನೆಯನ್ನು ನವೀಕರಿಸುವ ಹಾಗೂ ಹೊಸದಾಗಿ ನೋಂದಣಿ ಮಾಡಲು ಜ. 1ರಿಂದ ಚಾಲನೆ ನೀಡಿದೆ.
Last Updated 28 ಮಾರ್ಚ್ 2024, 13:30 IST
fallback

ಮೇಕೆದಾಟು: ಅವಿನಾಭಾವ ಸಂಬಂಧವಿದ್ದರೆ ಅನುಮತಿ ಕೊಡಿಸಿ– ದೇವೇಗೌಡರಿಗೆ ಸಿಎಂ ಸವಾಲು

ls polls 2024; ‘ಪ್ರಧಾನಿ ನರೇಂದ್ರ ಮೋದಿ ಮತ್ತು ನನ್ನ ನಡುವೆ ಅವಿನಾಭಾವ ಸಂಬಂಧವಿದೆ ಎಂದು ಹೇಳುವ ಜೆಡಿಎಸ್ ವರಿಷ್ಠ ಎಚ್‌.ಡಿ. ದೇವೇಗೌಡ ಅವರು, ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರದಿಂದ ಅನುಮತಿ ಕೊಡಿಸಲಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸವಾಲು ಹಾಕಿದರು.
Last Updated 28 ಮಾರ್ಚ್ 2024, 11:57 IST
ಮೇಕೆದಾಟು: ಅವಿನಾಭಾವ ಸಂಬಂಧವಿದ್ದರೆ ಅನುಮತಿ ಕೊಡಿಸಿ– ದೇವೇಗೌಡರಿಗೆ ಸಿಎಂ ಸವಾಲು

ಚನ್ನಪಟ್ಟಣ: ಕೋಡಂಬಹಳ್ಳಿಗೆ ನರೇಗಾ ಪರಿಶೀಲನಾ ತಂಡ ಭೇಟಿ

ನರೇಗಾ ಯೋಜನೆಯ ರಾಜ್ಯ ಪರಿಶೀಲನಾ ತಂಡ, ತಾಲ್ಲೂಕಿನ ಕೋಡಂಬಹಳ್ಳಿ ಗ್ರಾಮಕ್ಕೆ ಬುಧವಾರ ಆಗಮಿಸಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿಯಲ್ಲಿ ನಡೆದಿರುವ ಕಾಮಗಾರಿಗಳ ಪರಿಶೀಲನೆ ನಡೆಸಿತು.
Last Updated 28 ಮಾರ್ಚ್ 2024, 4:58 IST
ಚನ್ನಪಟ್ಟಣ: ಕೋಡಂಬಹಳ್ಳಿಗೆ ನರೇಗಾ ಪರಿಶೀಲನಾ ತಂಡ ಭೇಟಿ

ರಾಮನಗರ: ಸಚಿವ ತಂಗಡಗಿ ವಿರುದ್ಧ ಪ್ರತಿಭಟನೆ

ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು, ಕನ್ನಡ ಮತ್ತು ಸಂಸ್ಕೃತಿ ಇಲಾಕೆ ಸಚಿವ ಶಿವರಾಜ ತಂಗಡಗಿ ಅವರ ಅವಹೇಳನಕಾರಿ ಹೇಳಿಕೆ ಖಂಡಿಸಿ, ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
Last Updated 28 ಮಾರ್ಚ್ 2024, 4:57 IST
ರಾಮನಗರ: ಸಚಿವ ತಂಗಡಗಿ ವಿರುದ್ಧ ಪ್ರತಿಭಟನೆ

ಕುದೂರು: ರಿಯಲ್‌ ಎಸ್ಟೇಟ್‌ ಉದ್ಯಮಿ ಕಾರು ಅಡ್ಡಗಟ್ಟಿ ಲೂಟಿ

ಲೇಔಟ್ ನಿರ್ಮಾಣ ಮಾಡಲು ಹೋಬಳಿಯ ಮರೂರು ಸುತ್ತಮುತ್ತ ಬೆಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು ಹುಡುಕುತ್ತಿದ್ದಾಗ ಮರೂರು ಗ್ರಾಮದ ವೀಣಾ ಕುಮಾರಿ ಎಂಬ ಮಹಿಳೆಯ ಪರಿಚಯವಾಯಿತು. ನಂತರ ವೀಣಾ...
Last Updated 28 ಮಾರ್ಚ್ 2024, 4:56 IST
ಕುದೂರು: ರಿಯಲ್‌ ಎಸ್ಟೇಟ್‌ ಉದ್ಯಮಿ ಕಾರು ಅಡ್ಡಗಟ್ಟಿ ಲೂಟಿ

ರಾಮನಗರ: ಕಾಂಗ್ರೆಸ್‌ನತ್ತ ಯೋಗೇಶ್ವರ್ ಪುತ್ರಿ ನಿಶಾ!

ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಮಗಳು ನಿಶಾ ಅವರು ಕಾಂಗ್ರೆಸ್‌ ಸೇರಲಿದ್ದಾರೆ ಎಂದು ಕೆಲ ದಿನಗಳಿಂದ ಹರಿದಾಡುತ್ತಿದ್ದ ಮಾತುಗಳಿಗೆ ಇದೀಗ ಮತ್ತಷ್ಟು ಪುಷ್ಟಿ ಸಿಕ್ಕಿದೆ.
Last Updated 28 ಮಾರ್ಚ್ 2024, 4:54 IST
ರಾಮನಗರ: ಕಾಂಗ್ರೆಸ್‌ನತ್ತ ಯೋಗೇಶ್ವರ್ ಪುತ್ರಿ ನಿಶಾ!

ರಾಮನಗರ: ಸುರೇಶ್ ನಾಮಪತ್ರ ಸಲ್ಲಿಕೆ ಇಂದು

ಮುಖ್ಯಮಂತ್ರಿ, ಉಪ ಮುಖ್ಯಂತ್ರಿ ಸೇರಿ ಸಚಿವರು, ಮುಖಂಡರು ಸಾಥ್
Last Updated 28 ಮಾರ್ಚ್ 2024, 4:53 IST
ರಾಮನಗರ: ಸುರೇಶ್ ನಾಮಪತ್ರ ಸಲ್ಲಿಕೆ ಇಂದು
ADVERTISEMENT

ರಾಮನಗರ | ನಾಮಪತ್ರ ಸ್ವೀಕಾರ ಇಂದಿನಿಂದ: ಜಿಲ್ಲಾಧಿಕಾರಿ

ಚೆಕ್‌ಪೋಸ್ಟ್‌ಗಳಲ್ಲಿ ಇದುವರೆಗೆ ₹6.50 ಕೋಟಿ ನಗದು ವಶ
Last Updated 28 ಮಾರ್ಚ್ 2024, 4:50 IST
ರಾಮನಗರ | ನಾಮಪತ್ರ ಸ್ವೀಕಾರ ಇಂದಿನಿಂದ: ಜಿಲ್ಲಾಧಿಕಾರಿ

ಕನಕಪುರ: ಡಿ.ಕೆ. ಸುರೇಶ್ ಪರ ಸಾಹಿತಿ ಲಲಿತಾ ನಾಯಕ್ ಪ್ರಚಾರ

ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಅವರ ಪರವಾಗಿ ಸಾಹಿತಿ ಬಿ.ಟಿ. ಲಲಿತಾ ನಾಯಕ್ ಅವರು ಪ್ರಚಾರ ಆರಂಭಿಸಿದ್ದಾರೆ.
Last Updated 28 ಮಾರ್ಚ್ 2024, 4:49 IST
ಕನಕಪುರ: ಡಿ.ಕೆ. ಸುರೇಶ್ ಪರ ಸಾಹಿತಿ ಲಲಿತಾ ನಾಯಕ್ ಪ್ರಚಾರ

ಹಾರೋಹಳ್ಳಿ: ಬನ್ನಿಕುಪ್ಪೆ ಕೆರೆಯಲ್ಲಿ ಆಕ್ರಮ ಮಣ್ಣು ಸಾಗಣೆ

ತಾಲ್ಲೂಕಿನ ಬನ್ನಿಕುಪ್ಪೆ ಹೊಸಕೆರೆಯಲ್ಲಿ ಆಕ್ರಮವಾಗಿ ತಗೆದು ಮಣ್ಣು ಸಾಗಣೆ ಮಾಡುತ್ತಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
Last Updated 28 ಮಾರ್ಚ್ 2024, 4:47 IST
ಹಾರೋಹಳ್ಳಿ: ಬನ್ನಿಕುಪ್ಪೆ ಕೆರೆಯಲ್ಲಿ ಆಕ್ರಮ ಮಣ್ಣು ಸಾಗಣೆ
ADVERTISEMENT