ಪಶ್ಚಿಮಘಟ್ಟ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚಂದ್ರಶೇಖರ್, ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಎಸ್. ಶಾಂತವೀರಪ್ಪಗೌಡ್ರು, ‘ಕಾಡಾ’ ಮಾಜಿ ಅಧ್ಯಕ್ಷ ನಗರದ ಮಹಾದೇವಪ್ಪ, ಜಿಲ್ಲಾ ಪಂಚಾಯ್ತಿ ಸದಸ್ಯ ಎಚ್.ಪಿ. ನರಸಿಂಗನಾಯ್ಕ, ಮುಖಂಡರಾದ ದೇವೇಂದ್ರಪ್ಪ, ಮಲ್ಲೇನಹಳ್ಳಿ ಹನುಮಂತಪ್ಪ, ಕುಸ್ಕೂರು ಜಯಪ್ಪ, ರಾಮಲಿಂಗಪ್ಪ, ಖಾಸೀಂಸಾಬ್, ಪಕ್ಕೀರಪ್ಪ, ಪುಷ್ಪ ಮಂಜಪ್ಪ, ಫಯಾಜ್ ಅಹಮದ್, ಅನಿಲ್ ಯಂಕಟಪ್ಪ, ಪಾರಿವಾಳ ಶಿವರಾಮ್, ಹುಲ್ಮಾರ್ ಮಹೇಶ್, ಭಂಡಾರಿ ಮಾಲತೇಶ್, ಶಿವುನಾಯ್ಕ, ನಗರದ ರವಿಕಿರಣ್, ಉಳ್ಳಿ ದರ್ಶನ್, ಬಡಗಿ ಫಾಲಾಕ್ಷ, ಜೈಸು ಸುರೇಶ್, ಸುಧೀರ್, ಸುರೇಶ್ ಧಾರಾವಾಡ ಅವರೂ ಉಪಸ್ಥಿತರಿದ್ದರು