ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

118 ಅಭ್ಯರ್ಥಿಗಳು, 171 ನಾಮಪತ್ರ ಸಲ್ಲಿಕೆ

ಹಾಸನ ಜಿಲ್ಲೆ: 7 ವಿಧಾನಸಭಾ ಕ್ಷೇತ್ರ
Last Updated 18 ಏಪ್ರಿಲ್ 2013, 7:05 IST
ಅಕ್ಷರ ಗಾತ್ರ

ಹಾಸನ: ವಿಧಾನಸಭಾ ಚುನಾವಣೆಗೆ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಿಂದ ಒಟ್ಟು 118 ಅಭ್ಯರ್ಥಿಗಳು 171 ನಾಮಪತ್ರಗಳನ್ನು ಸಲ್ಲಿಸಿದ್ದಾರೆ.

ಬುಧವಾರ ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಕೆಯಾದ ನಾಮಪತ್ರಗಳ ವಿವರ ಇಂತಿದೆ.

ಶ್ರವಣಬೆಳಗೊಳ ಕ್ಷೇತ್ರ
ಬಿ.ಮೋಹನ್ ಕುಮಾರ್- ನ್ಯಾಷನಲ್ ಪೀಪಲ್ ಪಾರ್ಟಿ
ಸಿ.ಎಸ್.ಪುಟ್ಟೇಗೌಡ - ಕಾಂಗ್ರೆಸ್
ಅನಿಲ್ ಕುಮಾರ್ ಜಿ.ಬಿ., ಎಂ.ರಾಮಯ್ಯ ಹಾಗೂ ತುಪ್ಪದಹಳ್ಳಿ ರಾಮೇಗೌಡ,  - ಪಕ್ಷೇತರ.
ಬಿ.ಕೆ. ಚಲುವೇಗೌಡ - ಜೆಡಿಯು
ಪ್ರೇಮಾ ಎ.ಎಸ್.- ಬಿ.ಎಸ್.ಆರ್.ಕಾಂಗ್ರೆಸ್
ಸತ್ತಿಗೌಡ - ಸರ್ವೋದಯ ಕರ್ನಾಟಕ ಪಕ್ಷ.
ಕ್ಷೇತ್ರದಲ್ಲಿ ಒಟ್ಟು 18 ಅಭ್ಯರ್ಥಿಗಳು 23 ನಾಮಪತ್ರಗಳನ್ನು ಸಲ್ಲಿಸಿದಂತಾಗಿದೆ.
ಅರಸೀಕೆರೆ ಕ್ಷೇತ್ರ
ಡಿ.ಬಿ. ಗಂಗಾಧರ್- ಬಿ.ಜೆ.ಪಿ.
ಡಿ.ಕೆ.ಸೋಮಶೇಖರ್- ಜೆಡಿಯು,
ಎನ್.ಟಿ. ರಾಜೇಂದ್ರ ಪ್ರಸಾದ್- ಹಿಂದೂಸ್ಥಾನ್ ನಿರ್ಮಾಣ ದಳ
ಡಿ.ಜಿ.ಲೋಕೇಶ್- ಕೆ.ಜೆ.ಪಿ.
ಜಯಣ್ಣ-ಬಿಎಸ್‌ಆರ್ ಕಾಂಗ್ರೆಸ್.
ಪಿ.ಎಂ.ಚಂದ್ರಶೇಖರಯ್ಯ- ಬಿಎಸ್‌ಪಿ. ಪಕ್ಷೇತರರಾಗಿ - ಗಂಗಾಧರಪ್ಪ, ಕುಮಾರ್ ಆಲಿಯಾಸ್ ಕುಮಾರಸ್ವಾಮಿ, ಲಲಿತಾ ಜಯಣ್ಣ, ರಾಜೇಶ್ ಆರ್., ವೈ.ಎಂ. ಬಾಲಚಂದ್ರ, ಸಂಜಯ್ ಎನ್.ಎನ್. ಹಾಗೂ ಎನ್.ಎಂ.ಚಂದ್ರಶೇಖರ್ ನಾಮಪತ್ರ ಸಲ್ಲಿಸಿದ್ದಾರೆ.
ಕ್ಷೇತ್ರದಲ್ಲಿ ಒಟ್ಟು 18 ಅಭ್ಯರ್ಥಿಗಳು 22 ನಾಮಪತ್ರಗಳನ್ನು ಸಲ್ಲಿಸಿದಂತಾಗಿದೆ.
ಬೇಲೂರು ಕ್ಷೇತ್ರ
ಬಿ.ಆರ್.ಭುಜೇಂದ್ರ- ಬಿ.ಎಸ್.ಆರ್ ಕಾಂಗ್ರೆಸ್, ವೈ.ಎನ್.ರುದ್ರೇಶಗೌಡ- ಕಾಂಗ್ರೆಸ್,
ಕೆ.ಎಸ್.ಲಿಂಗೇಶ್ ಹಾಗೂ ಬಿ.ಸಿ. ಮಂಜುನಾಥ್- ಜೆ.ಡಿ.ಎಸ್
ಹೆಚ್.ಎಂ.ವಿಶ್ವನಾಥ್ - ಕೆ.ಜಿ.ಪಿ.
ಬಿ.ಎಸ್.ಗಂಗಾಧರ್-ಬಿ.ಎಸ್.ಪಿ.
ಧನಂಜಯಮೂರ್ತಿ ಕೆ.ಬಿ.- ಸಮಾಜವಾದಿ ಪಕ್ಷ,
ಶಿವರುದ್ರಪ್ಪ, ರಾಮಣ್ಣ, ಎಸ್.ಬಿ.ರಾಜೇಗೌಡ ಹಾಗೂ ಕೆ.ಜಿ.ಕುಮಾರಸ್ವಾಮಿ, ಚಂದ್ರಶೇಖರಯ್ಯ ಆರಾಧ್ಯ ಡಿ.ಸಿ., ದಾಕ್ಷಾಯಿಣಿ  - ಪಕ್ಷೇತರ
ಕ್ಷೇತ್ರದಲ್ಲಿ ಒಟ್ಟು 15 ಅಭ್ಯರ್ಥಿಗಳು 21 ನಾಮಪತ್ರಗಳನ್ನು ಸಲ್ಲಿಸಿದಂತಾಗಿದೆ.
ಹಾಸನ ಕ್ಷೇತ್ರ
ಎಚ್.ಎಸ್. ಪ್ರಕಾಶ್ - ಜೆ.ಡಿ.ಎಸ್,
ಆರ್.ಜಿ. ಸತೀಶ್ - ಭಾರತೀಯ ಪ್ರಜಾ ಪಕ್ಷ. ರವಿಕಾಂತ್ ಎಸ್.ಎಸ್.ಗೌಡ,, ಹೆಚ್.ಎಸ್.ಮಂಜು (ಬಂಗಾರಿ), ಕೋಡಿಹಳ್ಳಿ ಚಂದ್ರಶೇಖರ್ ಹಾಗೂ ಸಂತೋಷ್ ಯು.ಆರ್- ಪಕ್ಷೇತರ
ಎ.ಪಿ.ಅಹಮದ್ ಹಾಗೂ ಸಲೀಂ ಖಾನ್ - ಬಿ.ಎಸ್.ಆರ್. ಕಾಂಗ್ರೆಸ್. ಎಂ.ಬಿ.ಗುರುಪ್ರಸಾದ್-ಬಿ.ಜೆ.ಪಿ.,
ಕ್ಷೇತ್ರದಲ್ಲಿ ಒಟ್ಟು 14 ಅಭ್ಯರ್ಥಿಗಳು 20 ನಾಮಪತ್ರಗಳನ್ನು ಸಲಿಸ್ಲಿದ್ದಾರೆ.
ಹೊಳೆನರಸೀಪುರ ಕ್ಷೇತ್ರ
ಎಸ್.ಜಿ.ಅನುಪಮಾ- ಕಾಂಗ್ರೆಸ್
ಡಿ.ಎಚ್. ಸತೀಶ್- ಜೆಡಿಯು,
ಎಂ.ಸಿ. ಶಿವಣ್ಣ- ಬಿಎಸ್‌ಪಿ
ಎಚ್.ಎಲ್.ಜಮುನ ಮತ್ತು ಎಚ್.ಆರ್. ಕೃಷ್ಣಪ್ಪ- ಕೆ.ಜೆ.ಪಿ.
ಕೆ.ರೇವಣ್ಣ, ಎಚ್. ಕೃಷ್ಣಮೂರ್ತಿ, ಕೆ.ಆರ್. ನಾರಾಯಣ, ಕೆ.ರೇವಣ್ಣ - ಪಕ್ಷೇತರರು.
ಕ್ಷೇತ್ರದಲ್ಲಿ ಒಟ್ಟು ಒಟ್ಟು 16 ಅಭ್ಯರ್ಥಿಗಳು 26 ನಾಮಪತ್ರಗಳನ್ನು ಸಲ್ಲಿಸಿದ್ದಾರೆ.
ಅರಕಲಗೂಡು ಕ್ಷೇತ್ರ
ಎಸ್. ಪುಟ್ಟಸ್ವಾಮಿ- ಕೆ.ಜೆ.ಪಿ.,
ಯೋಗ ರಮೇಶ್, ಕೆ.ಬಿ. ಯೋಗೇಗೌಡ, ಎಚ್. ಎಸ್. ಯೋಗೇಶ್ ಹಾಗೂ ಎ.ಜಿ. ರಾಮಚಂದ್ರ, ಕೆ.ಕೆ. ಯೋಗೇಶಪ್ಪ - ಪಕ್ಷೇತರ
ಎಂ.ಕೆ. ನಟರಾಜ್- ಬಿ.ಜೆ.ಪಿ.
ಡಿ.ಎಸ್.ಮುರಳೀಧರ- ಬಿ.ಎಸ್.ಆರ್.
ರಾಜಶೇಖರ್- ಜೆ.ಡಿಯು.
ಕ್ಷೇತ್ರದಲ್ಲಿ ಒಟ್ಟು 15 ಅಭ್ಯರ್ಥಿಗಳು 26 ನಾಮಪತ್ರಗಳನ್ನು ಸಲ್ಲಿಸಿದ್ದಾರೆ. 
ಸಕಲೇಶಪುರ ಕ್ಷೇತ್ರ
ಗಣೇಶ್- ಬಿ.ಎಸ್.ಆರ್ ಕಾಂಗ್ರೆಸ್.,
ಕುಮಾರ್ ಎಚ್.ಎಸ್. ಮತ್ತು ಸುಬ್ರಹ್ಮಣ್ಯ   ಎಚ್.ಸಿ -ಬಿ.ಎಸ್.ಪಿ 
ಉಮೇಶ್- ಕೆ.ಜೆ.ಪಿ,
ದೊಡ್ಡೀರಯ್ಯ, ವೀರೇಶ್, ರವಿ.ಜೆ.ಸಿ., ಆರ್. ದೇವರಾಜ್, ಮೀನಾಕ್ಷಿ ಹಾಗೂ ಕುಮಾರಸ್ವಾಮಿ - ಪಕ್ಷೇತರ
ಕ್ಷೇತ್ರದಲ್ಲಿ ಒಟ್ಟು 22 ಅಭ್ಯರ್ಥಿಗಳು 33 ನಾಮಪತ್ರಗಳನ್ನು ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT