ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

13 ಕೆಎಎಸ್ ಅಧಿಕಾರಿಗಳ ವರ್ಗ

Last Updated 6 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಚುನಾವಣಾ ಆಯೋಗದ ಸೂಚನೆ ಮೇರೆಗೆ 13 ಮಂದಿ ಕೆ.ಎ.ಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಶನಿವಾರ ಆದೇಶ ಹೊರಡಿಸಿದೆ.
ಬಿ.ಬಿ. ಕಾವೇರಿ (ಹೆಚ್ಚುವರಿ ಆಯುಕ್ತರು, ಬಿಬಿಎಂಪಿ-ಕೇಂದ್ರ), ಬಿ.ಹೀರಾ ನಾಯಕ್ (ಹೆಚ್ಚುವರಿ ಆಯುಕ್ತರು, ಮಹದೇವಪುರ ವಲಯ, ಬಿಬಿಎಂಪಿ), ಎಸ್.ಬಿ.ಶೆಟ್ಟಣ್ಣನವರ (ಆಯುಕ್ತರು, ದಾವಣಗೆರೆ ಮಹಾನಗರ ಪಾಲಿಕೆ), ಕೆ.ಎಂ.ಗಾಯತ್ರಿ (ವಿಶೇಷ ಜಿಲ್ಲಾಧಿಕಾರಿ, ಭೂಸ್ವಾಧೀನ, ಬೆಳಗಾವಿ), ಮಹಾಂತೇಶ ಬೀಳಗಿ (ಉಪ ಕಾರ್ಯದರ್ಶಿ, ಹಾವೇರಿ ಜಿಲ್ಲಾ ಪಂಚಾಯಿತಿ).

ಎಸ್.ಜಿ.ಸೋಮಶೇಖರ್ (ಉಪ ವಿಭಾಗಾಧಿಕಾರಿ, ಬಳ್ಳಾರಿ), ವಿ.ನಾಗರಾಜ್ (ವಿಶೇಷ ಭೂಸ್ವಾಧೀನಾಧಿಕಾರಿ, ಹರಿಹರ), ವೆಂಕಟಾಚಲಪತಿ (ಉಪ ಆಯುಕ್ತರು, ದಾವಣಗೆರೆ ಮಹಾನಗರ ಪಾಲಿಕೆ). ರಾಜೇಂದ್ರ ಪ್ರಸಾದ (ಉಪ ವಿಭಾಗಾಧಿಕಾರಿ, ರಾಮನಗರ),  ತಬಸಂ ಜಹೀರಾ (ವಿಶೇಷ ಭೂಸ್ವಾಧೀನಾಧಿಕಾರಿ, ಮಂಡ್ಯ), ಜಿ.ಸುರೇಶ (ವಿಶೇಷ ಭೂಸ್ವಾಧೀನಾಧಿಕಾರಿ, ಹಾಸನ), ಸಿ.ನಾಗರಾಜು (ವಿಶೇಷ ಭೂಸ್ವಾಧೀನಾಧಿಕಾರಿ, ಕೆಐಎಡಿಬಿ, ಮಂಗಳೂರು).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT