ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2012-12-18

Last Updated 17 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಮಂಗಳವಾರ, 18-12-1962

ಹೊಸ ಯೋಜನೆ
ಭದ್ರಾವತಿ, ಡಿ. 17 - ಭದ್ರಾವತಿ ಕಾಗದದ ಕಾರ್ಖಾನೆಯ ಉತ್ಪಾದನೆಯನ್ನು ದಿನಕ್ಕೆ 30 ಟನ್ನಿನಿಂದ 70 ಟನ್ನುಗಳಿಗೆ ಹೆಚ್ಚಿಸುವ ಹೊಸ ವಿಸ್ತರಣಾ ಯೋಜನೆಯನ್ನು ರಾಜ್ಯಪಾಲರಾದ ಶ್ರೀ ಜಯಚಾಮರಾಜ ಒಡೆಯರ್‌ರವರು ಇಂದು ಸಂಜೆ ಇಲ್ಲಿ ಉದ್ಘಾಟಿಸಿದರು.
ಚೀಣಿ ಸೇನೆ ಇನ್ನೂ ಕದಲಿಲ್ಲ

ಬೊಮ್ಡಿಲಾ, ಡಿ. 17 - ಬೊಮ್ಡಿಲಾಕ್ಕೆ ಕೇವಲ 5 ಮೈಲಿ ಉತ್ತರದಲ್ಲಿ ಚೀಣಿ ಸೇನೆಗಳಿವೆಯೆಂದು ಇಂದು ಇಲ್ಲಿಗೆ ಬಂದಿರುವ ವರದಿಗಳು ತಿಳಿಸುತ್ತವೆ. ರಸ್ತೆಯ ಮೂಲಕ ಈ ಸೇನೆ ಇರುವ ಸ್ಥಳಕ್ಕೆ ಸುಮಾರು 12 ಮೈಲಿಗಳಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT