ಬೆಂಗಳೂರು(ಪಿಟಿಐ): ಸಮೀಪದ ಬನ್ನೇರುಘಟ್ಟ ರಾಷ್ಟ್ರೀಯ ಜೈವಿಕ ಉದ್ಯಾನದಲ್ಲಿ ಪ್ರಾಣಿಗಳ ಸಾವಿನ ಸರಣಿ ಮುಂದುವರಿದಿದ್ದುಗುರುವಾರ ರವಿ ಹೆಸರಿನ 22 ವರ್ಷದಗಂಡುಸಿಂಹ ಸಾವನ್ನಪಿದೆ ಎಂದು ಮೂಲಗಳು ತಿಳಿಸಿವೆ.
ವಯಸ್ಸಾಗಿದ್ದ ಕಾರಣ ಅದು ಹಲವಾರು ದೈಹಿಕ ಸಮಸ್ಯೆಗಳಿಂದ ಬಳಲುತಿತ್ತು.ಹಲ್ಲುಗಳುದುರ್ಬಲವಾಗಿದ್ದು , ಅದಕ್ಕೆ ಗಟ್ಟಿಯಾದ ಆಹಾರವನ್ನು ಸೇವಿಸಲು ಆಗುತಿರಲಿಲ್ಲ.
ಕಳೆದಹತ್ತುವರ್ಷಗಳಹಿಂದೆಗುಲ್ಬರ್ಗದಗೀತಾಸರ್ಕಸ್ನಲ್ಲಿದ್ದಈಸಿಂಹವನ್ನುರಕ್ಷಿಸಿಇಲ್ಲಿಗೆಕರೆತರಲಾಗಿತ್ತುಎಂದು ಬನ್ನೇರುಘಟ್ಟ ರಾಷ್ಟ್ರೀಯ ಜೈವಿಕ ಉದ್ಯಾನದ ಹಿರಿಯ ಅಧಿಕಾರಿ ತಿಳಿಸಿದ್ದಾರೆ.