ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆರು–ಏಳು ತಿಂಗಳಿಂದ ಪ್ರಯತ್ನಿಸಿ, ಸ್ವತಃ ಆಸಕ್ತಿ ವಹಿಸಿ ಬಿಜೆಪಿಗೆ ಹೋಗುಐವ ಅಗತ್ಯ ಇರಲಿಲ್ಲ. ಇದು ಅವರಿಗೆ ಗೌರವದ ಪ್ರವೇಶವಾಗಿಲ್ಲ’ ಎಂದು ಅಭಿಪ್ರಾಯಪಟ್ಟರು.
‘ಯಡಿಯೂರಪ್ಪ ಅವರ ಪಕ್ಷ ಸೇರ್ಪಡೆಯನ್ನು ವಿಳಂಬ ಮಾಡುವ ಮೂಲಕ ಬಿಜೆಪಿ ಮುಖಂಡರು ಅವರಿಗೆ ಅಪಮಾನ ಮಾಡಿದರು’ ಎಂದರು.