ಸರ್ಕಾರ ಕೂಡಲೇ ತನ್ನ ನಿರ್ಧಾರ ವಾಪಸ್ ಪಡೆಯದೇ ಇದ್ದಲ್ಲಿ ಮಾರ್ಚ್ನಿಂದ ನಿರಂತರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷೆ ರಂಗಮ್ಮ ಇರಬಗೇರಾ, ಎಚ್ ಪದ್ಮಾ, ಪ್ರಧಾನ ಕಾರ್ಯದರ್ಶಿ ವರಲಕ್ಷ್ಮಿ, ಲಕ್ಷ್ಮಿ, ಬಸಮ್ಮ, ಕಸ್ತೂರಿಬಾಯಿ, ಲಕ್ಷ್ಮಿ, ಶೇಖಮ್ಮ, ಶಾರದಾ, ಗಿರಿಯಪ್ಪ ಪೂಜಾರಿ, ಶೇಕ್ಷಾ ಖಾದ್ರಿ, ಕೆ.ಜಿ ವಿರೇಶ, ಡಿ.ಎಸ್ ಶರಣಬಸವ, ಮಲ್ಲಿಕಾರ್ಜುನ ಹಾಗೂ ಇತರರಿದ್ದರು.