`ಸಮಾಜದಲ್ಲಿ ಅಂಗಗಳು ಊನವಾಗಿರುವ ಅಂಗವಿಕಲರಿಗಿಂತ ಮನಸ್ಸು ಊನವಾಗಿರುವವರೇ ಹೆಚ್ಚಿದ್ದಾರೆ. ತಮ್ಮ ಕರ್ತವ್ಯವನ್ನು ಸರಿಯಾಗಿ ನಿಭಾಯಿಸದ ಅಧಿಕಾರಿಗಳು, ಸಮಸ್ಯೆಗಳನ್ನು ಪರಿಹರಿಸದೆ ತಮಾಷೆ ನೋಡುತ್ತಿರುವ ಸರ್ಕಾರ, ಭ್ರಷ್ಟಾಚಾರದಿಂದ ಹಣವನ್ನು ಪಡೆಯುತ್ತಿರುವ ಅಧಿಕಾರಿಗಳು ಇವರೆಲ್ಲರೂ ಒಂದು ರೀತಿ ಅಂಗವಿಕಲರಾಗಿದ್ದಾರೆ' ಎಂದು ಹೇಳಿದರು.