ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಚೆ ಚೀಟಿ ಹೊರ ತನ್ನಿ

Last Updated 16 ಜನವರಿ 2011, 19:30 IST
ಅಕ್ಷರ ಗಾತ್ರ

ಸಹಕಾರ ಚಳವಳಿ ನೇತಾರರಲ್ಲಿ ಒಬ್ಬರಾದ ಶಿದ್ದನಗೌಡ ಪಾಟೀಲರು 150 ವರ್ಷಗಳ    ಗದಗಿನ ಕಣಗಿನಹಾಳದಲ್ಲಿ ಕೃಷಿ ಪತ್ತಿನ ಸಹಕಾರ ಸಂಘವನ್ನು ಸ್ಥಾಪಿಸಿ ರೈತರು ಸಹಕಾರದಿಂದ ಕೂಡಿ ಬಾಳುವ ದಾರಿ ತೋರಿಸಿದರು.

 ಕಣಗಿನಹಾಳದಲ್ಲಿ ರೈಲುನಿಲ್ದಾಣ ಸ್ಥಾಪಿಸಲು ತಮ್ಮದೇ ಆದ 40 ಎಕರೆ ಜಮೀನನ್ನು ದಾನ ಮಾಡಿದರು. ಕುಡಿಯುವ ನೀರಿನ ವ್ಯವಸ್ಥೆ    ಮಾಡಿದರು.

 ಇಂತಹ ಸಹಕಾರ ಪಿತಾಮಹನ ಅಂಚೆಚೀಟಿ ಬಿಡುಗಡೆ ಮಾಡುವುದಾಗಿ ಕೇಂದ್ರ ಸರ್ಕಾರ ಹೇಳಿದ ಭರವಸೆ ಈಡೇರಿಲ್ಲ. ಈ ಭರವಸೆಯನ್ನು ಈಡೇರಿಸುವ ಬಗೆಗೆ ಸರ್ಕಾರ  ಗಮನಹರಿಸಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT