ಈ ಕುರಿತು ದೋನಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ, ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಅವರಿಗೆ ದೃಢೀಕರಣ ನೀಡಿದ್ದು. ಮೃಗಾಲಯದ ಮುಖ್ಯ ನಿರ್ದೇಶಕ ಮತ್ತು ಅರಣ್ಯಾಧಿಕಾರಿ ಕೆ.ಬಿ. ಮಾರ್ಕಂಡೇಯ ಅವರಿಗೆ ಶ್ರೀನಾಥ್ ಇಮೇಲ್ ಸಂದೇಶ ಕಳಿಸಿದ್ದಾರೆ. ಹುಲಿಯನ್ನು ಒಂದು ವರ್ಷದ ಅವಧಿಗೆ ದತ್ತು ತೆಗೆದುಕೊಳ್ಳಲು, ದೋನಿ ಒಂದು ಲಕ್ಷ ರೂ ಚೆಕ್ ಕೂಡ ಕಳುಹಿಸಿದ್ದಾರೆ.