ಹಿರಿಯರಾದ ರಾಜಮ್ಮ-ಕೆಂಪ ಸಿದ್ದರಾಮಣ್ಣ, ಚಿಕ್ಕತಾಯಮ್ಮ-ಅಂಕಣ್ಣ, ಹೊನ್ನಮ್ಮ-ಜೋಗಯ್ಯ, ಸಿದ್ದಮ್ಮ-ಮರಿಯಣ್ಣ, ಚಂದ್ರಮ್ಮ-ಗಂಗಪ್ಪ, ಜಯಮ್ಮ-ತಿಮ್ಮೇಗೌಡ, ಪುಟ್ಟಹೊನ್ನಮ್ಮ-ತಿಮ್ಮೇಗೌಡ, ಹೊಂಬಾಳಮ್ಮ-ಗಿರಿಯಪ್ಪ, ಲಕ್ಷ್ಮಮ್ಮ-ಚಿಕ್ಕನಿಂಗಯ್ಯ, ಯಶೋದಮ್ಮ-ರಾಮಣ್ಣ ದಂಪತಿಗಳನ್ನು ಕನ್ನಡ ಜ್ಯೋತಿ ಯುವಕರ ಸಂಘದ ಅಧ್ಯಕ್ಷ ಸಿದ್ದರಾಜು, ಮುಖಂಡ ತೈಲೂರು ರಘು, ಎಂ.ಎಸ್.ಸಿದ್ದರಾಜು ಕ್ರೀಡಾ ಸಂಸ್ಥೆಯ ಕಾರ್ಯದರ್ಶಿ, ಎನ್.ಪ್ರಸನ್ನ ಸನ್ಮಾನಿಸಿದರು. ಕಾರ್ಯಕ್ರಮದ ಅಂಗವಾಗಿ ಭಾರಿ ಭೂರಿ ಭೋಜನವನ್ನು ಏರ್ಪಡಿಸಲಾಗಿತ್ತು. ಮುಖಂಡರಾದ ಚೆನ್ನಣ್ಣ, ಸತೀಶ್, ರಾಜು, ರವೀಂದ್ರ, ಆನಂದ ಚಾರ್, ಗುರುಪ್ರಸಾದ್, ನಾಗ ರಾಜು, ಹೊಂಬಮ್ಮ, ನಾಗಣ್ಣ ಸೇರಿದಂತೆ ನೂರಾರು ಗ್ರಾಮಸ್ಥರು ಪಾಲ್ಗೊಂಡಿದ್ದರು.