ಪತ್ರವನ್ನು ಕೇಂದ್ರ ಮಂತ್ರಿ ಮುಕುಲ್ ವಾಸ್ನಿಕ್ ದರ್ಗಾದ ಮೆಹ್ಫಿಲ್ ಖಾನಾದಲ್ಲಿ ಓದಿ ಹೇಳಿದರು. ಗಾಂಧಿ ಕುಟುಂಬದ ಖಾದೀಮ್ ಆದ ಸಯೆದ್ ಗಾನಿ ಗುರ್ದೇಜಿ ಅವರು ಯುಪಿಎ ಅಧ್ಯಕ್ಷೆ ಅವರಿಗೆ ಚುನಾರಿಯನ್ನು ಕಳುಹಿಸಿದ್ದಾರೆ. ಈ ಸಂದರ್ಭದಲ್ಲಿ ಕೇಂದ್ರ ಮಂತ್ರಿಗಳಾದ ಮುಕುಲ್ ವಾಸ್ನಿಕ್, ಡಾ. ಸಿ.ಪಿ. ಜೋಷಿ, ಮಹಾದೇವ್ ಸಿಂಗ್ ಖಾಂಡೇಲಾ, ಸಚಿನ್ ಪೈಲೆಟ್ ಹಾಗೂ ಇತರ ಪಿಸಿಸಿ ನಾಯಕರು ಉಪಸ್ಥಿತರಿದ್ದರು.