ಲಂಚ ನಿಡುವುದು, ಪಡೆಯುವದಷ್ಟೇ ಭ್ರಷ್ಟಾಚಾರವಲ್ಲ, ಭ್ರಷ್ಟಾಚಾರದ ಕಾರಣ ಬಡತನ ನಿರ್ಮೂಲನೆ, ಆರೋಗ್ಯ ಸುಧಾರಣಾ ಕ್ರಮಗಳ ಜಾರಿ, ಶಿಕ್ಷಣ ಒದಗಿಸುವುದು ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಮೂಲಸೌಲಭ್ಯಗಳ ಅಭಿವೃದ್ಧಿಗೆ ನಿಗದಿಯಾಗಿದ್ದ ಹಣ ಸರ್ಕಾರಿ ಅಧಿಕಾರಿಗಳ ಮತ್ತು ನೇತಾರರ ಜೇಬುಗಳಿಗೆ ಸೋರಿಹೋಗಿ ರಾಷ್ಟ್ರೀಯ ಅಭಿವೃದ್ಧಿಯ ಮೇಲೂ ದುಷ್ಪರಿಣಾಮ ಬೀರುತ್ತದೆ ಎಂದು ಜೈನ್ ಅವರು ವಿಶ್ಲೇಷಿಸಿದ್ದಾರೆ.